ಬೆಂಗಳೂರು: ಹಾರ್ಟ್ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಗೆ ತಾಯಿ ಚಿಕಿತ್ಸೆ ಕೊಡಿಸಲು ಕಳ್ಳತನ ಮಾಡುತ್ತಿದ್ದ ಕಳ್ಳನನ್ನ ಬಾಣವಾಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಮಹಮದ್ ವಾಸಿಫ್ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಸುಮಾರು ೧೩ ಲಕ್ಷ ಬೆಲೆಬಾಳು ೧೪೪ ಗ್ರಾಂ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
Stop Eating Rice: ಒಂದು ತಿಂಗಳು ಅನ್ನ ಸೇವಿಸದಿದ್ದರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ..?
ಲಾಕ್ ಆಗಿರುವ ಕಾರುಗಳನ್ನ ಸ್ಕೇಲ್ ಬಳಿಸಿ ಓಪನ್ ಮಾಡಿ ಕೈಚಳ ತೋರುತ್ತಿದ್ದ ಆರೋಪಿ.ಬಾಣಸವಾಡಿಯಲ್ಲಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯ ಕಾರಿನಲ್ಲಿದ್ದ ಬಂಗಾರ ಹಣ ಕದ್ದಿದ್ದ ಪ್ರಕರಣ ಸಂಬಂದ ಬಾಣವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಸಿಸಿಟಿವಿ ದೃಶ್ಯವಳಿ ಆಧರಿಸಿ ಆರೋಪಿಯನ್ನ ಬಂಧಿಸಿದ್ದಾರೆ.ಆರೋಪಿ ನಗರದ ಹಲವು ಕಡೆ ಕೈಚಳಕ ತೋರಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.