ಧಾರವಾಡ:– ದಸರಾ ಹಬ್ಬದಂದೇ ಘೋರ ಅಪಘಾತ ಒಂದು ಧಾರವಾಡದಲ್ಲಿ ಸಂಭವಿಸಿದೆ. ಜಿಲ್ಲೆಯ ಕಲಘಟಗಿಯಲ್ಲಿ ಯುವಕ ರಸ್ತೆ ದಾಟುತ್ತಿರುವಾ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜರುಗಿದೆ.
ಕಾಫಿ, ಚಹಾ ಪ್ರಿಯರಿಗೆ ಶಾಕಿಂಗ್ ಸುದ್ದಿ: ಸದ್ಯಕ್ಕೆ ದರ ದುಪ್ಪಟ್ಟು ಸಾಧ್ಯತೆ!?
25 ವರ್ಷದ ಸುಭಾಷ್ ಗುಂಡಪ್ಪನವರ ಮೃತ ಕಾರ್ಮಿಕ e ಟಿಪ್ಪಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ದೇಹದ ಅಂಗಾಂಗಗಳು ಚೆಲ್ಲಾಪಿಲ್ಲಿಯಾಗಿದ್ದು, ರಸ್ತೆಯಲ್ಲಿ ಬಿದ್ದರೂ ಸುಭಾಸ್ ಹೃದಯ ಬಡಿದುಕೊಳ್ಳುತ್ತಿತ್ತು. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಸುಭಾಷ್ ಮೂಲತಃ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಳೀಕಟ್ಟಿ ನಿವಾಸಿ. ಸುಳಿಕಟ್ಟಿಯಿಂದ ಕಲಘಟಗಿಗೆ ಬಂದಾಗ ಘೋರ ಅಪಘಾತ ಸಂಭವಿಸಿದೆ.