ಹುಬ್ಬಳ್ಳಿ: ಮೂರು ಕ್ಷೇತ್ರದಲ್ಲಿ ನೂರಕ್ಕೆ ನೂರು ನಾವು ಗೆದ್ದೆ ಗೆಲ್ತಿವೆ. ವಾತಾವರಣ ನಮಗೆ ಅನುಕೂಲವಾಗಿದೆ. ಮೋದಿ ಅವರ ಪರವಾಗಿ ಜಗತ್ತೇ ನೋಡ್ತಾ ಇದೆ. ಜನರು ಸಹ ಮೋದಿ ಅವರ ಪರವಾಗಿ ಮತ ಹಾಕ್ತಾರೆ ಅನ್ನೋ ನಂಬಿಕೆ ಇದೆ.
Free Gas Cylinder: ಗ್ರಾಹಕರಿಗೆ ಗುಡ್ ನ್ಯೂಸ್! ಈ ಯೋಜನೆಯಡಿ ದೀಪಾವಳಿ ಹಬ್ಬಕ್ಕೆ ಸಿಗಲಿದೆ ಫ್ರೀ ಸಿಲಿಂಡರ್!
ಹೀಗಾಗಿ ಮೂರೂ ಕ್ಷೇತ್ರದಲ್ಲಿ ನಾವು ಗೆಲ್ತೇವೆ ಅನ್ನೋ ವಿಶ್ವಾಸ ಇದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು. ಇನ್ನು ಎಸ್ ಟಿ ಸೋಮಶೇಖರ್ ಹೇಳಿಕೆಗೆ ನನಗೆ ಮಾಹಿತಿ ಇಲ್ಲ ಎಂದು ಬಿಎಸ್ ವೈ,
ಅವರ ಹೇಳಿಕೆ ಬಗ್ಗೆ ನನಗೆ ಕಲ್ಪನೆ ಇಲ್ಲ ಎಂದರು.