ಕೊಪ್ಪಳ: ಮರಕುಂಬಿ ಪ್ರಕರಣದಲ್ಲಿ ಶಿಕ್ಷೆ ಘೋಷಣೆಯಾಗಿದ್ದ ಅಪರಾಧಿ ಸಾವನ್ನಪ್ಪಿದ್ದಾನೆ.ಜಿ ಲ್ಲೆಯ ಗಂಗಾವತಿ ತಾಲ್ಲೂಕಿನ ಮರಕುಂಬಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆ ಘೋಷಣೆಯಾಗಿದ್ದ ಅಪರಾಧಿಯೊಬ್ಬರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ನಿನ್ನೆ ನ್ಯಾಯಾಲಯಲಯವು ೯೮ ಜನರಿಗೆ ಜೀವಾವಧಿ ಮತ್ತು ಐದು ಸಾವಿರ ದಂಡ ವನ್ನು ವಿಧಿಸಿತ್ತು, ಮತ್ತು ಇನ್ನೂ ಮೂವರು ಅಪರಾಧಿಗಳು ಕೂಡಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರಿಂದ ಈ ೩ ಜನರಿಗೆ ೫ ವರ್ಷ ಜೈಲು ಶಿಕ್ಷೆ, ೨ ಸಾವಿರ ರೂ. ದಂಡ ವಿಧಿಸಿತ್ತು, ಇದೇ ಮೂವರಲ್ಲಿ ಒಬ್ಬ ರಾಮಣ್ಣ ಭೋವಿ (೩೦) ಆಗಿದ್ದ.
Free Gas Cylinder: ಗ್ರಾಹಕರಿಗೆ ಗುಡ್ ನ್ಯೂಸ್! ಈ ಯೋಜನೆಯಡಿ ದೀಪಾವಳಿ ಹಬ್ಬಕ್ಕೆ ಸಿಗಲಿದೆ ಫ್ರೀ ಸಿಲಿಂಡರ್!
ತೀವ್ರ ಅಸ್ವಸ್ಥ ಗೊಂಡಿದ್ದ ರಾಮಣ್ಣ ನನ್ನು ಗುರುವಾರ ರಾತ್ರಿಯೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ನೇರವಾಗಿ ಸರ್ಕಾರಿ ಜಿಲ್ಲಾ ಸ್ಪತ್ರೆಗೆ ಕರೆದುಕೊಂಡು ಬಂದಿದರು. ಚಿಕಿತ್ಸೆ ಫಲಕಾರಿಯಾಗದೇ ರಾಮಣ್ಣ ಅವರು ಇಂದು ಬೆಳಿಗ್ಗೆ ಮೃತರಾಗಿದ್ದಾರೆ.