ಬಾಗಲಕೋಟೆ: ಕೆರೆಯಲ್ಲಿ ಬಿದ್ದು ವ್ಯಕ್ತಿ ಓರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ರಾಮತೀರ್ಥ ಬೆಟ್ಟದ ರಾಣಿ ಕೆರೆಯಲ್ಲಿ ನಡೆದಿದೆ
ಚನ್ನಪಟ್ಟಣ ಉಪ ಚುನಾವಣೆ ಎನ್ಡಿಎ ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ; ನಿಖಿಲ್
ಮೃತ ವ್ಯಕ್ತಿಯು ಜಮಖಂಡಿಯ ಚೌಡಯ್ಯ ನಗರದ ನಿವಾಸಿ ಪ್ರಕಾಶ್ ಕೃಷ್ಣಪ್ಪ ಗಾಡಿವಡ್ಡರ (35)…ಮೃತ ವ್ಯಕ್ತಿಯು ಮೂರು ದಿನಗಳಿಂದ ಕಾಣೆಯಾಗಿದ್ದ ಅನ್ನುವ ಮಾಹಿತಿ ಇಂದು ಬೆಳಗ್ಗೆ ರಾಮತಿರ್ಥ ಬೆಟ್ಟದ ರಾಣಿ ಕೆರೆಯಲ್ಲಿ ಶವವಾಗಿ ಪತ್ತೆ.
ಆತ್ಮಹತ್ಯೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ ಘಟನೆ ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ.. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕಾಶ ಕುಂಬಾರ
ಬಾಗಲಕೋಟೆ