ಬೆಂಗಳೂರು: ಯುವಕರ ಮೇಲೆ ಪೆಪ್ಪರ್ ಸ್ಪ್ರೇ ಹಾಕಿ ಹಲ್ಲೆ ಮಾಡಿರುವ ಘಟನೆ ನಗರದ ಹೊಸಹಳ್ಳಿ ಮೆಟ್ರೋ ಸ್ಟೇಷನ್ (Hosahalli Metro Statin) ಬಳಿ ನಡೆದಿದೆ.
Isha Foundation: ಇಶಾ ಫೌಂಡೇಶನ್ ವಿರುದ್ಧದ ಕೇಸ್ ವಜಾ : ಸದ್ಗುರು ಜಗ್ಗಿ ವಾಸುದೇವ್ಗೆ ಬಿಗ್ ರಿಲೀಫ್
ಶುಕ್ರವಾರ ರಾತ್ರಿ ಮೆಟ್ರೋ ಸ್ಟೇಷನ್ ಬಳಿ ಮಾತನಾಡುತ್ತಾ ಕುಳಿತಿದ್ದ ಯುವಕರ ಮೇಲೆ ಹಲ್ಲೆ ನಡೆದಿದೆ.
ಯುವತಿಯರ ಜೊತೆ ಯುವಕರು ಮಾತನಾಡುತ್ತಾ ಕುಳಿತಿದ್ದರು. ಮಾತನಾಡುತ್ತಿದ್ದ ವೇಳೆ ಬೈಕ್ನಲ್ಲಿ ಪುಂಡರ ಗ್ಯಾಂಗ್ವೊಂದು ಬಂದಿದ್ದು, ಕುಳಿತಿದ್ದ ಯುವಕರಿಗೆ ಚಮಕ್ ನೀಡಿದ್ದಾರೆ. ಇದರಿಂದಾಗಿ ಯುವಕರು ಹಾಗೂ ಬೈಕ್ನವರ ಮಧ್ಯೆ ಗಲಾಟೆ ನಡೆದಿದೆ.