ಬೀದರ್: ತೊಗರಿ ಕಣಜ ಎಂದು ಖ್ಯಾತಿಯಾದ ಬೀದರ ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿ ಮಳೆಯಿಂದ ತೊಗರಿ ಬೆಳೆ ಹಾನಿಗೀಡಾಗಿದೆ.ತಗ್ಗು ಭೂಮಿ ಮತ್ತು ಜವಳು ಭೂಮಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ ಬೆಳೆ ನೆಟೆ ಹೊಡೆಯುತ್ತಿದ್ದು, ರೈತರು ಆತಂಕಕ್ಕೆ ಇಳಗಾಗಿದ್ದಾರೆ. ಬೀದರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು 20ಸಾವಿರ ಬಿತ್ತನೆ ಆಗಿತ್ತು ಆದರೆ 1774ಹೆಕ್ಟರ್ ಪ್ರದೇಶದ ನಷ್ಟ ವಾಗಿದ್ದು.
ಉದ್ದು 15500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಲಾಗಿತ್ತು ಆದರೆ 6963 ಹೆಕ್ಟೇರ್ ನಷ್ಟ ವಾಗಿದ್ದು . ತೊಗರಿ ಅತಿಹೆಚ್ಚು ಪ್ರದೇಶ 1ಲಕ್ಷ 20ಸಾವಿರ ಪ್ರದೇಶದಲ್ಲಿ ಬಿತಲಾಗಿತ್ತು ಈ ಪೈಕಿ 2958 ಹೆಕ್ಟೇರ್ ಜಮೀನಿನಲ್ಲಿ ಬೆಳೆ ನಷ್ಟ ವಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಬಿಸಲು ಹೆಚ್ಚಾದಂತೆ ತೊಗರಿ ಬೆಳೆ ಹೆಚ್ಚು ಹೆಚ್ಚು ತಿರಗುತ್ತಿದ್ದೆ ಅತ್ತಿ ಹೆಚ್ಚಾಗಿ ಮಳೆಯಾದ ಹಿನ್ನೆಲೆ ತೊಗರಿ ತಿರುಗುವ ಹಂತಕ್ಕೆ ಬರುತ್ತಿದ್ದೆ. ಸರಾ ಸರಿ 20 ರಿಂದ 30 ಪ್ರತಿಶತ ನಷ್ಟ ಕಂಡುಬರುತ್ತಿದೆ..?
ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರ್ತಾ ಇದ್ಯಾ..? ಹೀಗೆ ಮಾಡಿ ನಿವಾರಣೆಯಾಗುತ್ತೆ
ಸಂಬಂದಿತ ಅಧಿಕಾರಗಳು ರೈತರ ಹೊಲಕ್ಕೆ ಹೋಗಿ ಪರಿಶೀಲನೆ ಮಾಡಿ. ನಷ್ಟವಾದ ರೈತರತಿಗೆ ಸರ್ಕಾರದಿಂದ ಪ್ರತಿ ಎಕರೆಗೆ 50 ಸಾವಿರ ಪರಿಹಾರ ನೀಡುವಂತೆ ಯುವ ರೈತ ಧನರಾಜ ಬುಯ್ಯಾ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪರಿಹಾರ ಬೇಗನೆ ನೀಡಿದರೆ ನಷ್ಟವಾದ ತೊಗರಿ ಹೊಲ ಹೊಡೆದು ಕಡಲೆ. ಅಥವಾ ಇನಿತರ ಬೆಳೆ ಬಿತ್ತಲು ಅನುಕೂಲ ವಾಗುತ್ತದೆ ಸರ್ಕಾರ ಅತಿ ಶೀಘ್ರದಲ್ಲಿ ಪರಿಹಾರ ನೀಡಲಿ ಅಂತ ಆಗ್ರಹ ಮಾಡಿದ್ದಾರೆ.