ಬಾಗಲಕೋಟೆ:- KSRTC ಬಸ್ ಪಲ್ಟಿ ಹೊಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಾಲಿಂಗಪುರ ಪಟ್ಟಣದಲ್ಲಿ ಜರುಗಿದೆ.
ರೇಣುಕಾಸ್ವಾಮಿ ಮನೆಯಲ್ಲಿ ಸಂತಸದ ವಾತವರಣ: ಗಂಡು ಮಗುವಿಗೆ ಜನ್ಮ ಕೊಟ್ಟ ಸಹನಾ!
ಚಾಲಕನ ನಿಯಂತ್ರಣ ತಪ್ಪಿ ಬಿಜಾಪುರ ಹಾಗೂ ಗೋಕಾಕ ಬಸ್ ಪಲ್ಟಿ ಹೊಡೆದಿದೆ. ಗೋಕಾಕ ದಿಂದ ಬರುವಾಗ ಕಪಲಗುದ್ದಿ ಹತ್ತಿರ ಇರುವ ಅಂಗಡಿ ಅವರ ತೋಟದ ಬಳಿ ಘಟನೆ ಜರುಗಿದೆ.
ಬಸನಲ್ಲಿ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರಿಗೆ ಯಾವುದೇ ರೀತಿಯ ಪ್ರಾಣ ಹಾನಿ ಯಾಗಿಲ್ಲ ಇಲ್ಲ.ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಮಾಹಾಲಿಂಗಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಾಲಿಂಗಪುರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ