ಹುಬ್ಬಳ್ಳಿ; ಮುಖ್ಯಮಂತ್ರಿ ಸಿದ್ಧರಾಮಯ್ಯಾನವರೇ ಭಯೋತ್ಪಾದಕರು ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ವಿವಾದಾತ್ಮಕ ಹೇಳಿಕೆ ನೀಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಸಿದ್ಧರಾಮಯ್ಯಾ ಭಯೋತ್ಪಾದಕ ಎಂಬ ಹೇಳಕೆಗೆ ಟಾಂಗ್ ಕೊಟ್ಟ ಅವರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಯಾವ ಮಾತನಾಡಬೇಕು ತಿಳಿದು ಮಾತನಾಡಬೇಕು ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು, ಕೇಂದ್ರ ಸಚಿವರಿಗೆ ಭಯೋತ್ಪಾದಕ ಪಟ್ಟ ಕಟ್ಟಿವುದು ಸರಿಯಲ್ಲ,
ಭಯೋತ್ಪಾದಕರಿಗೆ ಸಹಾಯ ಮಾಡಿದರೆ ನೀವೇ ಭಯೋತ್ಪಾದಕರು ಆದಂಗೆ ಎಂದ ಅವರು2022 ರಲ್ಲಿ ಹಳೆ ಹುಬ್ಬಳ್ಳಿಯ ಗಲಾಟೆ ಪ್ರಕರಣ ಪೊಲೀಸ್ V/S ಮುಸ್ಲಿಂ ಗಲಿಭೆ ಆಗಿತ್ತು. ಅದೊಂದು ಯಾವುದೋ ರೈತ, ಕನ್ನಡ ಪರ ಹಾಗೂ ಕೋಮು ಗಲಿಭೆ ಅಲ್ಲ ನೇರವಾಗಿ ಪೊಲೀಸ್ ಠಾಣೆ ಮೇಲ ಅಟ್ಯಾಕ್ ಮಾಡತ್ತಾರೆ.
ಭಾರತೀಯ ಆಹಾರ ನಿಗಮದಲ್ಲಿದೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹ 71,000 ಸಂಬಳ – ಇಂದೇ ಅರ್ಜಿ ಸಲ್ಲಿಸಿ
ಪೊಲೀಸ್ ಠಾಣೆ ಮೇಲೆ ಕಲ್ಲು ಹೊಡೆಯುತ್ತಾರೆ.ಸಾವಿರಾರು ಸಂಖ್ಯೆ ಮುಸ್ಲಿಂರು ಬಂದು ಪೊಲೀಸ್ ಠಾಣೆ ಕಬ್ಜಾ ಮಾಡುತ್ತಾರೆ ಪೊಲೀಸ್ ಕಮೀಷನರ್ ಕಾರ್ ಮೇಲೆ ಹತ್ತಿ ಕುಣಿಯುತ್ತಾರೆ ಇದರ ಜೊತೆಗೆಪೊಲೀಸರ ವಾಹನ ಜಖಂ ಮಾಡುತ್ತಾರೆ ಇಂತಹ ಘಟನೆ ಆದರೂ ಕೂಡಾ ಸಚಿವ ಸಂಪುಟದಲ್ಲಿ ಅವರ ಮೇಲಿನ ಪ್ರಕರಣ ವಾಪಸ್ ಪಡೆಯುತ್ತಾರೆ ಇನ್ನೊಂದು ಕಡೆ ಉಪ ಮುಖ್ಯಮಂತ್ರಿ ಹೇಳುತ್ತದೆ. ಕಲ್ಲು ಹೊಡೆದವರು, ಪೊಲೀಸ್ ಠಾಣೆಗೆ ನುಗ್ಗಿದರು ಅವರು ಹೇಗೆ ನಿರಪರಾಧಿಗಳು ಆಗುತ್ತಾರೆ. ಆದರೆ ಕಲ್ಲು ಹೊಡೆದವರು, ಬೆಂಕಿ ಹಚ್ಚಿವರ ವಿಡಿಯೋ ಕೊಟ್ಟಿದ್ದಾರೆ ಅವರು ನೇರವಾಗಿ ಗುಂಡು ಹಾಕಬೇಕಿತ್ತಾ
ಕಲ್ಲು ಹೊಡೆದವರು ಗುಂಡು ಹಾಕಬೇಕಿತ್ತಾ ಅಥವಾ ಕೊಲೆ ಮಾಡಬೇಕಿತ್ತಾಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಉತ್ತರ ಕೊಡಿ ಯಾರು ಅಪರಾಧಿಗಳು ಎಂದು ಪ್ರಶ್ನೆ ಮಾಡಿದ ಅವರು,
ಅಪರಾಧಿಗಳು ಯಾರು ಎಂದು ಒಂದು ನಿಖರವಾದ ವ್ಯಾಖ್ಯಾನ ಮಾಡಿಪೊಲೀಸರ ನೈತಿಕ ಸ್ಥೈರ್ಯ ಕುಂದಿಸುವ ಕೆಲಸ ರಾಜ್ಯ ಸರ್ಕಾರ ಮಾಡಿದ್ದು ಎಷ್ಟು ಸರಿ.ರಾಜ್ಯದಲ್ಲಿ ಅರಾಜಕತೆ ಉಂಟಾದರೆ ನೇರವಾಗಿ ರಾಜ್ಯ ಸರ್ಕಾರ ಹೊಣೆ
ಹಳೆ ಹುಬ್ಬಳ್ಳಿಯ ಗಲಾಟೆಯಲ್ಲಿ ಇದ್ದವರು ಅಮಾಯಕರು ಅಲ್ಲಾಅವರೆಲ್ಲಾ ಭಯೋತ್ಪಾದನೆ ಮಾಡುವವರೆ ಆಗಿದ್ದ ಇದೆ
ಬಿಜೆಪಿ ಈ ಘಟನೆ ವಿರುದ್ಧ ಮುಂದುವರಿಸುತ್ತದೆ ಎಂದರು. ಇನ್ನುಆರ್ ಎಸ್ ಎಸ್, ಭಜರಂಗದಳದವರ ಮೇಲಿನ ಪ್ರಕರಣ ಬಿಜೆಪಿಯವರು ವಾಪಸ್ ಪಡೆದಿದ್ದಾರೆ ಎಂಬ ಡಿಸಿಎಂ ಶಿವಕುಮಾರ್ ಹೇಳಿಕೆ ವಿಚಾರವಾಗಿ ಸಹ ಮಾತನಾಡಿದ ಅವರು ಭಜರಂಗದಳದವರು, ಆರ್ ಎಸ್ ಎಸ್ ಕಾರ್ಯಕರ್ತರು ದೇಶದ್ರೋಹ ಕೆಲಸ ಮಾಡಿಲ್ಲ ಎಂದರು