ಬೆಂಗಳೂರು: ಸಾಮಾಜಿಕ ಕಾರ್ಯಕರ್ತೆ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು
ಸಂತ್ರಸ್ಥೆ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಬೆಂಗಳೂರಿನ ಸಂಜಯನಗರ ಪೊಲೀಸರು ಬೆದರಿಕೆ ಹಾಕಿದ ಆರೋಪದಡಿ ವಿನಯ್ ಕುಲಕರ್ಣಿ ಆಪ್ತ ಅರ್ಜುನ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಆಡಿಯೋ, ವಿಡಿಯೋ ಬಹಿರಂಗಪಡಿಸುವುದಿಲ್ಲ ಎಂದು ಹೇಳಿ 2 ಕೋಟಿಗೆ ಬೇಡಿಕೆಯಿಟ್ಟ ಆರೋಪ ಪ್ರತಿದೂರು ದಾಖಲಿಸಿರುವ ವಿನಯ್ ಕುಲಕರ್ಣಿ ಖಾಸಗಿ ವಾಹಿನಿ ಮುಖ್ಯಸ್ಥ, ಸಂತ್ರಸ್ತೆ ವಿರುದ್ಧ ಸುಲಿಗೆ ಪ್ರಕರಣ ದಾಖಲು ಮಾಡಿದ್ದಾರೆ.
ಪ್ರತಿ ದೂರು ಕೊಟ್ಟ ಬಳಿಕ ಶಾಸಕ ವಿನಯ್ ಕುಲಕರ್ಣಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ನಾನು ಅವಳನ್ನು ಟಚ್ ಮಾಡಿದ್ರೂ ಕೂಡ ನನ್ನ ತಾಯಿಯನ್ನು ಟಚ್ ಮಾಡಿದ ಹಾಗೇ ಜಸ್ಟ್ ಎರಡು ಮೂರು ಸಲ ವಿಡಿಯೋ ಕಾಲ್ ಮಾಡಿದ್ದೆನೆ ಅಷ್ಟೇ..ವಿಡಿಯೋ ಕಾಲ್ ಇಟ್ಟುಕೊಂಡು ತೋರಿಸಲಾಗ್ತಿದೆಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಬದುಕಿದ್ದಿನಿ
ಕೆಲವು ಮಂದಿ ಈ ರೀತಿ ಕೆಲಸ ಮಾಡಿಸ್ತಿದ್ದಾರೆ..ಷಡ್ಯಂತ್ರವನ್ನು ಮಾಡ್ತಿದ್ದಾರೆ.ಯಾರು ಎನು ಎಲ್ಲಾ ಗೊತ್ತಾಗುತ್ತೆ
ನನ್ನದೇನು ಇಲ್ಲ. ಆರೋಪ ವನ್ನು ಮಾಡಿಸ್ತಾರೆ ನಾನು ಧರ್ಮಸ್ಥಳ ಹೋಗಿಲ್ಲ.ನಾನೇನೆ ದೂರು ಕೊಟ್ಟಿದ್ದೆನೆ..ತನಿಖೆ ಆಗಲಿ.ಸತ್ಯಾಸತ್ಯತೆ ಹೊರಗೆ ಬರಲಿಸಂತೃಸ್ತೆ ರೈತ ಸಂಘದ ಮುಖಂಡೆ,ರೈತರನ್ನು ಕರೆದುಕೊಂಡು ಬರ್ತಿದ್ಲು
ವಿಡಿಯೋ ಕಾಲ್ ಮಾಡೋದು ಸ್ಟಾರ್ಟ್ ಮಾಡಿದ್ರು..ವಾಟ್ಸಪ್ ಲಿ ಹಾರ್ಟ್ ಹಾಕೋದು ಶುರು ಆಯ್ತು
3.5 ವರ್ಷ ಗಳಿಂದ ಯಾವುದೇ ಕಾಲ್ ಮೆಸೆಜ್ ಮಾಡಿಲ್ಲಆತರದ್ದು ಎನಿದ್ರೂ ನಾನು ಒಪ್ಪಿಕೊಳ್ತಿದ್ದೆ..ಆಡಿಯೋ ಅಲ್ಲ ಅದು ಪೋನ್ ಕಾಲ್ ಅದುಷಡ್ಯಂತ್ರ ಅಪಮಾನ ಮಾಡೋದು ತಪ್ಪು,ಬಿಜೆಪಿ ಶಾಸಕನ ವಿಡಿಯೋ ಗೆ ಸಾಕಷ್ಟು ವೆತ್ಯಾಸ ಇದೆ ಸಂತೃಸ್ತೆ ಹಿನ್ನಲೆ ಬಗ್ಗೆನೂ ವಿಚಾರಣೆ ಮಾಡಿ ಎಂದ ವಿನಯ್ ಕುಲಕರ್ಣಿ