ಬೆಂಗಳೂರು: ಸಿಲಿಕಾನ್ ಸಿಟಿ ಪಿಜಿಗಳಲ್ಲಿ ಸಾಲು ಸಾಲು ದುರಂತ ನಡೆದಿದ್ದು ಈ ದುರಂತಗಳ ಬೆನ್ನಲ್ಲೇ ಪಿಜಿ ಮಾಲೀಕರು ಹೈ ಅಲರ್ಟ್ ಆಗಿದ್ದಾರೆ.
ದುರಂತಗಳ ಬೆನ್ನಲ್ಲೇ ಪಿಜಿ ಮಾಲೀಕರು ಹೈ ಅಲರ್ಟ್ ಹಾಗೆ ಎಲ್ಲಾ ಸೂಕ್ತ ಕ್ರಮವಹಿಸಿದ್ರೂ ತಪ್ಪುತ್ತಿಲ್ಲಾ ಸಮಸ್ಯೆ ಈ ಹಿನ್ನೆಲೆ ಎಲ್ಲಾ ಮಾಲೀಕರ ಜೊತೆ ಸಭೆ ನಡೆಸಲು ನಿರ್ಧಾರ
ರೈತರೆ ಗಮನಿಸಿ: ಕೇಂದ್ರದ ಈ ಯೋಜನೆಯಲ್ಲಿ ತಿಂಗಳಿಗೆ ಸಿಗಲಿದೆ 3000 ರೂ, ಸಹಾಯಧನ
ಭಾನುವಾರ ಬೆಂಗಳೂರಿನ ಪಿಜಿ ಮಾಲೀಕರ ಸಂಘದ ಒಕ್ಕೂಟದಿಂದ ಪೂರ್ವಭಾವಿ ಸಭೆ ನಡೆದಿದ್ದು ಬೆಂಗಳೂರಿನ ನಾಲ್ಕು ಭಾಗಗಳಿಂದಲೂ ಮಾಲೀಕ ಮುಖಂಡರು ಭಾಗಿ ಒಂದು ಬೃಹತ್ ಮಾಲೀಕರ ಜಾಗೃತಿ ಸಮಾವೇಶ ನಡೆಸಲು ಸಭೆಯಲ್ಲಿ ತೀರ್ಮಾನ
ಇದೇ ಅಕ್ಟೊಬರ್ 15 ರಂದು ಜಾಗೃತಿ ಸಮಾವೇಶ ನಡೆಸಲು ನಿರ್ಧಾರ ಹಾಗೆ ವಿಜಯನಗರದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರ ಮಾರ್ಗದರ್ಶನದಲ್ಲಿ ನಡೆಯಲಿರುವ ಸಭೆಪಿಜಿಗಳಿಗೆ ಸಂಬಂಧಿಸಿದ ಮಾರ್ಗಸೂಚಿ ಹಾಗೂ ಪಿಜಿ ಮಾಲೀಕರ ಸಾಧಕ ಬಾಧಕಗಳ ಬಗ್ಗೆ ಸಭೆ ಬಿಬಿಎಂಪಿಯ ಸಿಬ್ಬಂದಿ ಹಾಜರಾತಿಯಲ್ಲಿ ಸಭೆ ನಡೆಸಲಿರುವ ಪಿಜಿ ಮಾಲೀಕರು