ಬಳ್ಳಾರಿ: ಜಿಲ್ಲೆಯಲ್ಲಿ ಭಾರೀ ಮಳೆಯ ಅವಾಂತರ ಪರಿಣಾಮ ಇನ್ನು ನಿಂತಿಲ್ಲ ಮಳೆ ನಿಂತು 24 ಗಂಟೆಯಾದ್ರು ರಸ್ತೆಯ ಮೇಲೆ ನೀರು ಹಾಗೆ ಇವೆ ಮಳೆ ನಿಂತರು ರಸ್ತೆಗಳ ಮೇಲೆ ಇನ್ನು ನೀರು ತಗ್ಗಿಲ್ಲ ಕಂಪ್ಲಿ ಪಟ್ಟಣದ ರಾಜ್ಯ ಹೆದ್ದಾರಿ -49ರಲ್ಲಿ ತಗ್ಗದ ನೀರಿನ ಹರಿವು
ನೂತನ ಬಸ್ ಸ್ಟ್ಯಾಂಡ್ ನಿಂದ ಮುದ್ದಾಪುರ ಕ್ರಾಸ್ ವರಗೆ ರಸ್ತೆ ಸಂಪೂರ್ಣ ಹಾಳು ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿದ ಕಾರಣ ಪ್ರಯಾಣಿಕರು, ವಾಹನ ಸವಾರರು ಪ್ರಯಾಣಿಸಲು ಹರ ಸಾಹಸ ಪಡಬೇಕಾಗಿದೆ.
ಸ್ಥಳೀಯ ಜನ ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿರುವ ಸಾರ್ವಜನಿಕರು.