ಗದಗ: ಸೇನೆಯಲ್ಲಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಭರ್ಜರಿ ಸ್ವಾಗತ ಕೋರಿದ ಗ್ರಾಮಸ್ಥರು
ಹೌದು .. ರೋಣ ತಾಲೂಕಿನ ಹೊಳೆಮಣ್ಣೂರು ಗ್ರಾಮದ ಯೋಧ ಶರಣಪ್ಪ ಖವಾಸ್ತ ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಳೆಯಾಲೂರಿನಿಂದ ಹೊಳೆಮಣ್ಣೂರು ಗ್ರಾಮದವರೆಗೆ ಮೆರವಣಿಗೆ.
ನಿವೃತ್ತ ಯೋಧರ ಸಂಘದ ನೇತೃತ್ವದಲ್ಲಿ ಬೈಕ್ ರ್ಯಾಲಿ ಮಾಡಿದ್ದು ದಾರಿಯುದ್ದಕ್ಕೂ ವೀರಯೋಧನ ಕುಟುಂಬಕ್ಕೆ ಹೂವಿನ ಸುರಿಮಳೆ.
ಜೈಕಾರ ಹಾಕುತ್ತಾ, ಆರತಿ ಮಾಡಿ ಸಿಹಿ ತಿನ್ನಿಸಿ ಸ್ವಾಗತ ಕೋರಿದ ಗ್ರಾಮಸ್ಥರು ವೇದಿಕೆ ಸಮಾರಂಭ ಏರ್ಪಡಿಸಿ, ಯೋಧನ ಕುಟುಂಬಕ್ಕೆ ಸನ್ಮಾನ ಗೌರವ.