ಹುಬ್ಬಳ್ಳಿ: ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿಮ ಲಾಡುವಿನಲ್ಲಿ ದನದ ಮಾಂಸ ಬೆರಿಸರವೆ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹುಬ್ಬಳ್ಳಿಯ ವರೂರಿನ ಪ್ರಸಿಧ್ಧ ಜೈನ್ ಮಂದಿರದ ಶ್ರೀ ಜೈನ್ ಮುನಿ ಗಣನಂದಿ ಮಹಾರಾಜರು ಆಗ್ರಹಿಸಿದರು. ನಗರದಲ್ಲಿಂದು ಸುದ್ದಿಗಾರರ ಅವರು ಮಾತನಾಡಿದರು, ತಿರುಪತಿಯಲ್ಲಿ ಲಾಡುವಿನಲ್ಲಿ ಮಾಂಸ ಮಿಶ್ರಣ ಕುರಿತ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು ಈ ಲಾಡುವಿನಲ್ಲಿ ಏನಾದರೂ ಮಾಂಸ, ಚರ್ಮಿ ಬೇರೆಕೆ ಮಾಡಿದ್ದರೆ ಖಂಡಿತವಾಗಿಯೂ ಶಿಕ್ಷೆ ಆಗಬೇಕುಕಾನೂನು ಪ್ರಕಾರ ದಂಡ ಹಾಕಬೇಕು ಇಂದು ಒಂದು ಒಳ್ಳೆಯ ದೇವಸ್ಥಾನ ಇಂತಹ ಪವಿತ್ರವಾದ ಸ್ಥಳದಲ್ಲಿ ಈ ರೀತಿಯಾಗಿ ಮಾಡುವುದು ಸರಿಯಲ್ಲ.
Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ರುಚಿಯಾದ ಕಲ್ಮಿ ಕಬಾಬ್!
ಭಕ್ತರಿಗೆ ಹಂಚುವ ಲಾಡುವಿನಲ್ಲಿ ಮಾಂಸದ ಚರವಿ ಹಾಗೂ ಹಂದಿ ಬಿಸಿ ಮಾಂಸ ಬೆರೆಕೆ ಸರಿಯಲ್ಲ. ಈ ರೀತಿಯಲ್ಲಿ ಮಾಡುವವರ ವಿರುದ್ಧ ಯಾವುದೇ ರೀತಿಯ ಕ್ಷೇಮಾಪಣೆ ಮಾಡಬಾರದು . ಕಾನೂನಿನ ಅನ್ವಯ ಕಠಿಣ ಕ್ರಮ ಆಗಲಿನಾವು ಕೂಡ ಮುಂದೆ ಹೋರಾಟ ನಡೆಸಲಾಗುವುದುದೇವರು ಸಮೃದ್ಧಿ ಕೊಟ್ಟಿದ್ದಾರೆ ಇದಕ್ಕೆ ಯಾಕೆ ಹೀಗೆ ಮಾಡತ್ತಾರೆ ಎಂದರು.
ಸಿದ್ಧರಾಮಯ್ಯಾ, ಯಡಿಯೂರಪ್ಪ ಮೇಲೆ ಆರೋಪ ವಿಚಾರ
ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯಾವಿರುದ್ಧ ಮುಡಾ ಹಗರಣದ ಆರೋಪ ಮಾಡುವುದು ಸರಿಯಲ್ಲ ಅದೇ ರೀತಿ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿನ ಆರೋಪ ಸರಿಯಲ್ಲ .ಇವರು ಸಾಕಷ್ಟು ಕೆಲಸ ಮಾಡಿದ್ದಾರೆ.
ಇಷ್ಟ ವರ್ಷಗಳ ಕಾಲ ಹೋರಾಟ ಮಾಡಿದ್ದಾರೆ .ಕೊನೆಯ ಗಳಿಗೆಯಲ್ಲಿ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ
ಇದೊಂದು ನಿಜಕ್ಕೂ ಬೇಸರದ ಸಂಗತಿ70,80 ವಯಸ್ಸಿನ ಈ ಆರೋಪ ಸರಿಯಲ್ಲ ರಾಜಕೀಯ ಇದೆ ಆದರೆ
ಹೊಲಸು ರಾಜಕಾರಣ ಮಾಡಬಾರದು ಎಂದರು. ಸಮಾಜದ ಮುಖಂಡರಾದ ವಿಮಲ ತಾಳಿಕೋಟಿ, ದೇವೀಂದ್ರಪ್ಪ ಕಾಗೇನವರ ಮುಂತಾದವರು ಇದ್ದರು