ಇಂದಿನ ನವ ಭಾರತದಲ್ಲಿ ಸಂಸ್ಕೃತ ಪಾಠಶಾಲೆ ಬಹಳ ಮುಖ್ಯವಾಗಿವೆ. ಪ್ರತಿಯೊಂದು ವಿದ್ಯಾರ್ಥಿಗಳು ಸಂಸ್ಕೃತ ಪಾಠ ಶಾಲೆಗೆ ಸೇರಿ ಉತ್ತಮವಾದ ಸಂಸ್ಕೃತವನ್ನು ಕಲಿತು ಭಾರತ ದೇಶ ಬೆಳಗುವ ಪ್ರಜೆಗಳಾಗಬೇಕೆಂದರು ಎಸ್ ಎಸ್ ಬೆಟಗೇರಿ ಹೇಳಿದರು. ಸಂಸ್ಕೃತ ಭಾಷೆ ಐದುನೂರು ವರ್ಷಗಳ ಇತಿಹಾಸವಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಎಸ್ ಕೆ ಬೆಟಗೇರಿ ಶಿಕ್ಷಣ ಸಂಸ್ಥೆಯಲ್ಲಿ
ಶ್ರೀ ನೀಲಕಂಠೇಶ್ವರ ಸಂಸ್ಕೃತ ಪಾಠಶಾಲೆ ಬನಹಟ್ಟಿಯ ಎರಡನೇ ಅಸ್ಮಾ ಕo ಸಂಸ್ಕೃತಂ ಕಾರ್ಯಕ್ರಮವನ್ನು ಅತೀ ವಿಜೃಭಣೆಯಿಂದ ನಡೆಯಿತು.ಇದೇ ಸಂದರ್ಭದಲ್ಲಿ ಪ್ರಕಾಶ ಶಿಂಪಿ ನಿವೃತ್ತ ಶಿಕ್ಷಕರು. ಅಧ್ಯಕ್ಷತಕ ಮುಖ್ಯ ಅತಿಥಿ ಡಾ. ಸಿದ್ದರಾಮ ಖಾನಾಪುರಎಸ್ ಆರ್ ಎ ಕಾಲೇಜಿನ ಕನ್ನಡ ಉಪನ್ಯಾಸಕರು.
ರುದ್ರಪ್ಪ ಅರಳಿಕಟ್ಟಿ ಸಂಸ್ಕೃತ ಪಾಠಶಾಲೆಯ ಸಂಸ್ಥೆಯ ಸದಸ್ಯರು ಸಂಸ್ಕೃತ ಪಾಠಶಾಲೆಯ ಮುಖ್ಯೋಪಾಧ್ಯಾಯರು, ಸುಭಾಷ್ ತಳವಾರ. ಫಕಿರಪೂರ ಎಸ ಕೆ ಬೆಟಗೇರಿ ಶಾಲೆಯ ಮುಖ್ಯೋಪಾಧ್ಯಾಯರು,ಮಕ್ಕಳು,ಮತ್ತು ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ