ವಿಶ್ವೇಶ್ವರಯ್ಯ ನವರು ನವ ಭಾರತ ನಿರ್ಮಾಣದ ಶಿಲ್ಪಿಯಾಗಿದ್ದಾರೆ. ಇದೀಗ ಭಾರತದ ತಂತ್ರಜ್ಞಾನ ಶಕ್ತಿಯೂ ಜಗತ್ತಿನ ಗಮನ ಸೆಳೆದಿದೆ. ಭಾರತವು ವೈಜ್ಞಾನಿಕವಾಗಿ ವಿಶ್ವದರ್ಜೆಯ ಪ್ರಗತಿ ಸಾಧಿಸಿದೆ. ಭಾರತದಲ್ಲಿ ಪ್ರತಿಭಾವಂತ ಅಭಿಯಂತರುಗಳಿಗೆ ಕೊರತೆ ಏನಿಲ್ಲ. ಇಲ್ಲಿ ಸೇರಿದ ನೀವೆಲ್ಲ ಅಭಿಯಂತರುಗಳು ನಿಮ್ಮ ನಿಮ್ಮ ಗ್ರಾಮ,ನಗರಗಳ ಪ್ರಗತಿಗಾಗಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ಶ್ರಮವಹಿಸಿ ದುಡಿದರೆ ಅದು ರಾಷ್ಟ್ರ ನಿರ್ಮಾಣಕ್ಕೆ ಸಲ್ಲಿಸುವ ಬಹುಮೂಲ್ಯ ಸೇವೆ ಎನಿಸುತ್ತದೆ..
ಈ ದಿಸೆಯಲ್ಲಿ ತಾವೆಲ್ಲರೂ ಆಲೋಚಿಸಬೇಕೆಂದು ಸಾಹಿತಿ ಸಿದ್ಧರಾಜ ಪೂಜಾರಿ ಕರೆ ನೀಡಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಶಿವದಾಶಿವಯ್ಯ ಕಲ್ಯಾಣ ಮಂಟಪದಲ್ಲಿ ರಬಕವಿ ಬನಹಟ್ಟಿ ಸಿವ್ಹಿಲ ಇಂಜಿನಿಯರ ಸಂಸ್ಥೆಯ ಸಂಯೋಗದಲ್ಲಿ ಮಹಾಲಿಂಗಪುರ ಮುತ್ತು ತೇರದಾಳ ಸಿವ್ಹಿಲ ಇಂಜಿನಿಯರ ಅಸೋಸಿಯೇಷನ್ ಅಭಿಯಂತರರ ದಿನಾಚರಣೆ ಕಾರ್ಯಕ್ರಮ ನಡೆಯಿತು.
Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ರುಚಿಯಾದ ಕಲ್ಮಿ ಕಬಾಬ್!
ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ನಗರಸಭಾ ಪೌರಾಯ್ತಕರು ಜಗದೀಶ ಈ ಟಿ ಸಂಘದ ಅಧ್ಯಕ್ಷರು ಚಂದ್ರಶೇಖರ ಮಿರ್ಜಿ. ಶ್ರೀಶೈಲ ಅವಟೆ. ವೈಶಾಲಿ ಹಿಪ್ಪರಿಗಿ. ಶಿವಾನಂದ ಕನಾಳ. ಮೌನೇಶ ಬಡಿಗೇರ. ಎಸ್ ಐ ಕುಂದಗೋಳ. ವಿಠ್ಠಲ ಚಿಕ್ಕಲಕಿ. ಪ್ರವೀಣ ಕುಮಾರ ಅವಟಿ. ಸುಭಾಷ್ ಮೂಶಿ.
ವಿಠಲ ಚಿಕ್ಕಲಗಿ. ರವಿ ಹೊಸಮನಿ. ಸಮರ್ಥ್ ತೆಗ್ಗಿ. ಪ್ರಶಾಂತ ಅಂಬಿ. ಸುರೇಶ ಪಟ್ಟಣಶೆಟ್ಟಿ. ಸುನಿಲ್ ಕಡಪಟ್ಟಿ. ವರ್ಧಮಾನ್ ಯಲಗುದ್ರಿ. ಸುಧಾಕರ ಅಮ್ಮನಿಗಿ. ಸಚಿನ ನಿಂಗಸಾನಿ. ಶ್ರೀಶೈಲ ಗೊಂಬಿ. ಶಿವಕುಮಾರ ಜುಂಜಪ್ಪನವರ. ಸುನಿಲ ಹುಳಗಬಾಳಿ. ಸಂತೋಷ ಆರೇನಾಡ.ಅಜಯ ಬಸಪ್ಪಗೋಳ.ವಿನೋದ ಮಾಲಾಪುರ. ಮುಸ್ತಫಾ ಜಮಾದಾರ ಸೇರಿದಂತೆ ರಬಕವಿ ಬನಹಟ್ಟಿ ಮಾಲಿಂಗಪುರ ತೇರದಾಳ ಇಂಜಿನಿಯರಗಳು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ