ಆನೇಕಲ್:– ಬಸ್ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಹಿನ್ನೆಲೆ, ರೊಚ್ಚಿಗೆದ್ದ ಜನರು ಬಸ್ಸುಗಳ ಗಾಜು ಪುಡಿಪುಡಿ ಮಾಡಿದ್ದಾರೆ.
CM ಸಿದ್ದರಾಮಯ್ಯ ನನ್ನ ಸಂಬಂಧಿ ಎನ್ನುತ್ತಲೇ ಸೆಕ್ಯೂರಿಟಿ ಸಿಬ್ಬಂದಿ ಮೇಲೆ ಯುವಕನಿಂದ ಹಲ್ಲೆ!
ಖಾಸಗಿ ಕಂಪನಿಯ ಬಸ್ ಡಿಕ್ಕಿಯಾಗಿದ್ದರಿಂದ ಜನ ರೊಚ್ಚಿಗೆದ್ದ ಘಟನೆಕೃಷ್ಣಗಿರಿ ಜಿಲ್ಲೆಯ ಕೆಲಮಂಗಲ ಬಳಿ ಜರುಗಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಬಸ್ ಡಿಕ್ಕಿ ಹೊಡೆದು, ಟಾಟಾ ಎಲೆಕ್ಟ್ರಾನಿಕ್ಸ್ ಬಸ್ಸುಗಳ ನ್ನು ಜನರು ಪುಡಿಗೈದಿದ್ದಾರೆ.
ಬಸ್ಸುಗಳನ್ನು ಅಡ್ಡ ಹಾಕಿ ಜನ ಆಕ್ರೋಶ ಹೊರ ಹಾಕಿದ್ದಾರೆ.