ಮೊಳಕಾಲ್ಮುರು:-ಅಶೋಕ ಸಿದ್ದಾಪುರ ಬಳಿ ಹಿಟ್ ಅಂಡ್ ರನ್, ಪಾದಾಚಾರಿ ಸಾವನ್ನಪಿರುವ ಘಟನೆ ಸೆಪ್ಟೆಂಬರ್ 19ಮಧ್ಯಾಹ್ನ 1:30ಕ್ಕೆ ನಡೆದಿದೆ. ಮೊಳಕಾಲ್ಮೂರು ತಾಲೂಕಿನ ಅಶೋಕ ಸಿದ್ದಾಪುರ ನಾಗಸಮುದ್ರ ಗ್ರಾಮದ ಕಾರ್ಮಿಕ ಮಹಮ್ಮದ್(36) ಮೃತ ವ್ಯಕ್ತಿಯಾಗಿದ್ದು,
ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ, ಸಬ್ಸಿಡಿ ಎಷ್ಟು..?ಯಾರು ಅರ್ಜಿ ಸಲ್ಲಿಸಬಹುದು, ಮಾಹಿತಿ ಇಲ್ಲಿದೆ
ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದವರಾಗಿದ್ದಾರೆ.ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.