ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಪೋಲಿಸ್ ಇಲಾಖೆ ಹಾಗೂ ಆಹಾರ ಅಧಿಕಾರಿಗಳು ದಾಳಿ ವಿವಿಧ ಯೋಜನೆಗಳ ಅಕ್ಕಿಗೆ ಕಣ್ಣ ಹಾಕಿದ ಕದಿಮ ಪೋಲಿಸರಿಂದ ಬಂದನ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ವ್ಯಕ್ತಿಯೊರ್ವ ಸರ್ಕಾರದಿಂದ ಬರುವ ಅಕ್ಕಿಯನ್ನು ಕಡಿಮೆ ಬೆಲೆಗೆ ಸಾರ್ವಜನಿಕರಿಂದ ಕರಿದಿಸಿ ಹೆಚ್ಚನ ಬೆಲೆಗೆ ಮಾರುತಿದ್ದ ಇದರ ಮಾಹಿತಿ ಪಡೆದ ಬನಹಟ್ಟಿ ಪೋಲಿಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿ ಸಾವಿರಾರು ರೂಪಾಯಿ ಮೌಲ್ಯದ ಅಕ್ಕಿ ತುಂಬಿದ ವಾಹನ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ಬಂದನಕ್ಕೊಳಗಾದ ವ್ಯಕ್ತಿ ಅಸ್ಲಂ, ನೊರಅಹ್ಮದ, ಮುಜಾವರ, ಎಂದು ತಿಳಿದು ಬಂದಿದೆ,
ಪ್ರಕಾಶ ಕುಂಬಾರ
ಬಾಗಲಕೋಟೆ