ವಿಜಯನಗರ: ಹಗರಿಬೊಮ್ಮನಹಳ್ಳಿ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ವಿಜಯನಗರ ಡಿಸಿ ದಿವಾಕರ್ ಭೇಟಿ ನೀಡಿ ರೋಗಿಗಳೊಂದಿಗೆ ಚಿಕಿತ್ಸೆ ಇತರೆ ಸೌಲಭ್ಯಗಳ ಬಗ್ಗೆ ಚರ್ಚಿಸಿದರು. ಹೊರ ರೋಗಿಗಳ ಕೌಂಟರ್ ನಲ್ಲಿ ಹೆಚ್ಚಿನ ಜನ ಸರತಿ ಸಾಲಿನಲ್ಲಿ ಇರುವ ಹಿನ್ನೆಲೆಯಲ್ಲಿ ಸದರಿ ಕೌಂಟರ್ ನ್ನು ಆಸ್ಪತ್ರೆಯ ಹಿಂಬಾಗಕ್ಕೆ ಸ್ಥಳಾಂತರಿಸುವಂತೆ ಸೂಚಿಸಲಾಯಿತು.
ನೀವು ಆಸ್ತಿ ಪತ್ರ ಕಳೆದುಕೊಂಡಿದ್ದೀರಾ..? ಚಿಂತೆ ಬಿಡಿ – ಇಲ್ಲಿದೆ ನೋಡಿ ಸುಲಭ ಪರಿಹಾರ
ಹಾಗೂ ಎಲ್ಲಾ ತರಹದ ಔಷಧಗಳು ಆಸ್ಪತ್ರೆಯಲ್ಲಿ ಇರುವಂತೆ ನೋಡಿಕೊಳ್ಳುವಂತೆ ಹಾಗೂ ಹೊರಗಡೆ ಔಷಧಿ ಖರೀದಿಗಾಗಿ ಚೀಟಿಗಳನ್ನು ಬರೆಯದಂತೆ ತಿಳಿಸಲಾಯಿತು ಹಾಗೂ ಆಸ್ಪತ್ರೆ ಹಾಗೂ ಆವರಣವನ್ನು ಸ್ವಚ್ಚವಾಗಿಟ್ಟಿರುವುದಕ್ಕೆ ಅಧಿಕಾರಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.