ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಕಲ್ಬುರ್ಗಿ ಜಿಲ್ಲಾಮಟ್ಟದ ಸಮಾವೇಶವ ಅಫಜಲಪುರ ನಡೆಸಲಾಯಿತು
ಜಿಲ್ಲಾಮಟ್ಟದ ಸಮಾವೇಶಕ್ಕೆ ಆಗಮಿಸಿ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದವರು ಶ್ರೀ ಷ.ಬ್ರ.ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಅಫಜಲಪುರ ಡಾ.ಶ್ರೀ.ಷ.ಬ್ರ.ಮುರುಘರಾಜೇಂದ್ರ ಮಹಾಸ್ವಾಮಿಗಳು.ಜಟಕಾ ಮುಗಳಖೋಡ ಶ್ರೀಹವಾಮಲ್ಲಿನಾಥ್ ಮಹಾರಾಜರು ನಿರಗಿಡಿ. ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಂಗ್ಲಿ ನಾನು ಮಾಡಿದ್ದೇನೆ ನನ್ನ ಅವಧಿಯಲ್ಲಿ
ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪಗಡೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ನ್ಯಾಯಮೂರ್ತಿ ಸಂತೋಷ ಹೆಗಡೆ ಚಿತ್ರನಟ ಚೇತನ್ ಅಹಿಂಸಾ.ರಾಧಾ ಹಿರೇಗೌಡ್ರುನಿಕೇತರಾಜ್ ಮೌರ್ಯ, ಮಾಲಿಕಯ್ಯ ಗುತ್ತೇದಾರ್ .ಶಿವಕುಮಾರ ನಾಟಿಕರ್.ಯಲ್ಲಾಲಿಂಗ ಪೂಜಾರಿ. ವಿವಿಧ ತಾಲೂಕಿನ ಅಧ್ಯಕ್ಷರು ಹಾಗೂ ವಿವಿಧ ತಾಲೂಕಿನ ಸಾಧಕರು
Benefits Of Garlic Oil: ಬೆಳ್ಳುಳ್ಳಿ ಎಣ್ಣೆಯ ಪವರ್ ಫುಲ್ ಪ್ರಯೋಜನಗಳು ಗೊತ್ತಾದ್ರೆ ಶಾಕ್ ಆಗ್ತೀರಾ..!?
ಹಾಗೂ ಸನ್ಮಾನಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಕಾರ್ಯಕ್ರಮದ ಕುರಿತು ಸಂತೋಷ ಹೆಗಡೆಯವರು ಮಾತನಾಡಿ ಲೋಕಾಯುಕ್ತ ಎಂಬುದು ನನ್ನ ಅಧಿಕಾರ ಅವಧಿಯಲ್ಲಿ ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಸೇವೆ ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ನೀಡಿದ್ದೇನೆ ಹಾಗೂ ರಾಜ- ಕಾರಣಿಗಳಿಗೆ ಕೂಡ ಶಿಕ್ಷೆ ನೀಡುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದು ಅದೇ ರೀತಿ ಪತ್ರಕರ್ತರಾಗಿ ಮಾಡುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದರೆ ತಮ್ಮ ವೃತ್ತಿಗೆ ಗೌರವ ಸಿಗುತ್ತೆ
ಎಂದು ಹೇಳಿದರು ನಂತರ ನಿಕೇತರಾಜ ಮೌರ್ಯ ಮಾತನಾಡಿ ಪತ್ರಕರ್ತರ ಲೇಖನವನ್ನು ಹರಿತವಾಗಿರುತ್ತೆ ಆದರೆ ಪತ್ರಕರ್ತರಾಗಿ ಯಾವ ಅಧಿಕಾರಿಗಳಿಗೆ ಅಂಜದರೆ ತಮ್ಮ ಸುದ್ದಿಗಳನ್ನು ನೇರವಾಗಿ ತಪ್ಪು ಮಾಡಿದ ವಿಷಯಗಳನ್ನು ಎತ್ತಿ ತೋರಿಸುವಂತಹ ಕೆಲಸ ಮಾಡಬೇಕು ಅದು ನಿಮ್ಮ ವೃತ್ತಿಯಾಗಿರುತ್ತದೆ ಎಂದು ಹೇಳಿದರು
ವರದಿ: ಮಾರುತಿ ಲಮಾಣಿ