ನಾಗಮಂಗಲ ಪ್ರಕರಣದಲ್ಲಿ ಎಲ್ಲವು ಎಕ್ಸಾಮಿನ್ ಮಾಡ್ತೆವೆ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಪರಮೇಶ್ವರ್ ಗಲಭೆ ಪ್ರಕರಣದಲ್ಲಿ ಯಾರನ್ನು ರಕ್ಷಣೆ ಮಾಡೋದಿಲ್ಲ ಯಾರನ್ನು ಅನಾವಶ್ಯಕ ಶಿಕ್ಷಿಸೋದಿಲ್ಲ ಅಂದ್ರು. ಈಗಾಗಲೇ ಇನ್ಸಪೇಕ್ಟರ್ ಮತ್ತು DYSP ಇಬ್ಬರನ್ನ ಅಮಾನತ್ತು ಮಾಡಿದ್ದೆವೆ.
BSNL 5G: BSNL ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್..! ಇದೇ ದಿನ BSNL 5G ಸೇವೆ ಆರಂಭ – ಇಲ್ಲಿದೆ ಮಾಹಿತಿ
ಮಾತ್ರವಲ್ಲ ಘಟನೆಯನ್ನ ಬಹಳ ಸಿರಿಯಸ್ ಆಗಿ ತೆಗೆದುಕೊಂಡಿದ್ದೆವೆ ಅಂತ ಹೇಳಿದ್ರು. ಬಿಜೆಪಿಯವರು ಆಪಾದನೆ ಮಾಡ್ತಾರೆ ಆದ್ರು ನಾವು ಲಘುವಾಗಿ ತೆಗೆದುಕೊಳ್ಳಲ್ಲ ನಾನು ಹೇಳಿರೋದು ಹೇಗೆ ಬೇಕಾದ್ರು ಟ್ವಿಸ್ಟ್ ಮಾಡ್ತಾರೆ ಅಂತ ಹೇಳಿದ್ರು.ಇದೇವೇಳೆ ಮುನಿರತ್ನ ಬಂಧನ ವಿಚಾರದ ಬಗ್ಗೆ ಮಾತನಾಡಿ ದೂರು ಯಾವಾಗ ಕೊಟ್ಟರು ಆವಾಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಅಂದ್ರು…