ಬೆಂಗಳೂರು: ಶಾಸಕ ಮುನಿರತ್ನ ಬಂಧನ ವಿಚಾರ ಬನ್ನೇರುಘಟ್ಟದಲ್ಲಿ ಸಂಸದ ಡಾ.ಸಿ.ಎನ್. ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ.ಇವತ್ತು ಕೋರ್ಟ್ ನಲ್ಲಿ ಪ್ರಕರಣ ವಿಚಾರಣೆ ಇದೇಏನಾಗುತ್ತೆ ಅಂತ ಕಾದು ನೋಡೋಣಪರ-ವಿರೋಧದ ಹೇಳಿಕೆಗಳು ಇವೇ ಯಾವುದು ಸತ್ಯ ಯಾವುದು ಸತ್ಯ ಅಲ್ಲ ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದರು.
ಹಾಗೆ ನಾಗಮಂಗಲ ಗಲಭೆ Nia ಕೊಡುವ ವಿಚಾರ ಬಗ್ಗೆಯೂ ಮಾತನಾಡಿ, ನಮ್ಮ ಪ್ರಜಾಪ್ರಭುತ್ವ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವರವರ ಧಾರ್ಮಿಕ ಕಟ್ಟುಪಾಡುಗಳನ್ನ ಆಚರಣೆ ಮಾಡುವಂತ ಸ್ವತಂತ್ರ ಇದೇಈ ರೀತಿಯ ಗಲಭೆಗಳು ಎಲ್ಲಿಯೂ ಕೂಡ ಆಗಬಾರದು ಇದು ದ್ವೇಷ ಮ ಬಿತ್ತುವಂತ ಗಲಭೆ ಗಲಾಟೆಗಳು ಗಣೇಶ ವಿಸರ್ಜನೆ ವೇಳೆ ಮೆರವಣಿಗೆ ಹೋಗುತ್ತಿದ್ರು ಅದಕ್ಕೆ ಅಡಚಣೆಯನ್ನ ಮಾಡಿದ್ದು, ಅಂತಹ ಮನೋಭಾವ ಹೋಗಬೇಕು ಯಾರೇ ಮಾಡಿದ್ರು ಅದು ತಪ್ಪು ಎಲ್ಲಾ ಧರ್ಮಗಳು ಅವರವರ ಸಂಪ್ರದಾಯಗಳನ್ನ ಆಚರಿಸುವ ಸ್ವತಂತ್ರ ಇದೇ ಎಂದರು.
ಕಳೆದ ವರ್ಷವೂ ಕೂಡ ಅದೇ ಜಾಗದಲ್ಲಿ ಸಂಘರ್ಷವಾಗಿದೆ ಅದರಿಂದ ಮುನ್ನೆಚ್ಚರಿಕೆ ಕ್ರಮವನ್ನ ವಹಿಸಬೇಕಿತ್ತು ಎಲ್ಲೋ ಒಂದು ಕಡೆ ಜಿಲ್ಲೆ ಮತ್ತು ತಾಲ್ಲೂಕು ಆಡಳಿತ ತಪ್ಪು ಮಾಡಿದೆ ಎರಡನೇ ಬಾರಿ ಅದೇ ಜಾಗದಲ್ಲಿ ಮರುಕಳಿಸುತ್ತಿದೆ ಅಂದ್ರೆ ಎಚ್ಚೆತ್ತುಕೊಳ್ಳಬೇಕಿತ್ತು ಯಾರು ತಪ್ಪು ಮಾಡಿದ್ದಾರೆ ಅಂತವರಿಗೆ ಶಿಕ್ಷೆ ಆಗಬೇಕು ಇದರಲ್ಲಿ ಯಾವುದೇ ತಾರತಮ್ಯ ಇರಬಾರದು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಯಾವ ರೀತಿ ಇದನ್ನು ಪರಿಗಣಿಸುತ್ತದೆ ಇದರ ತನಿಖೆ ಯಾವ ರೀತಿ ಜರುಗುತ್ತದೆ ಎಂಬುದನ್ನ ನೋಡಿ NIA ಕೊಡಬೇಕು ಎನ್ನುವ ಬಗ್ಗೆ ಮಾತನಾಡುತ್ತೇನೆ.