ಬೆಂಗಳೂರು: ಕಾರು & ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಆಟೋ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಜ್ಞಾನಭಾರತಿ ಸಂಚಾರ ಠಾಣಾ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ.
32 ವರ್ಷದ ಕಿರಣ್ ಅಪಘಾತದಲ್ಲಿ ಮೃತನಾದ ಆಟೋ ಚಾಲಕನಾಗಿದ್ದು ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದಿರೋ ಘಟನೆಯಾಗಿದೆ.
ಮುದ್ದಿನಪಾಳ್ಯ ಕಡೆಯಿಂದ ದೀಪಾ ಕಾಂಪ್ಲೆಕ್ಸ್ ಕಡೆಗೆ ತೆರಳುತ್ತಿದ್ದ ಕಾರುಈ ವೇಳೆ ಎದುರಿಗೆ ಬರ್ತಿದ್ದ ಆಟೋಗೆ ಕಾರು ಡಿಕ್ಕಿಯಾಗಿದೆ ಘಟನೆಯಿಂದ ಆಟೋ ಚಾಲಕ & ಪ್ರಯಾಣಿಕನಿಗೆ ಗಾಯ
ಇಬ್ಬರು ಚಾಲಕರನ್ನೂ ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿತ್ತುಆದರೆ ಚಿಕತ್ಸೆ ಫಲಿಸದೆ ಮಧ್ಯರಾತ್ರಿ ಮೃತಪಟ್ಟಿರೋ ಆಟೋ ಚಾಲಕ ಕಿರಣ್ ಘಟನೆ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲು ಕಾರಿನ ಚಾಲಕ ಗುರುರಾಘವೇಂದ್ರ ವಿರುದ್ದ ಕೇಸ್ ದಾಖಲು