ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದು, ಸುಮಾರು ಹತ್ತು ದಿನ ಕಳೆದರು ಅಭಿಮಾನಿಗಳ ಹುಚ್ಚಾಟ ನಿಲ್ಲುತ್ತಿಲ್ಲ, ಜೈಲ್ ಮುಖ್ಯ ದ್ವಾರ ಬಳಿ ಬ್ಯಾರಿಕೇಡ್ ಅಳವಡಿಕೆ ಒಂದು ಕಡೆಯಾದರೇ ಜೈಲ್ ಅಧಿಕಾರಿಗಳು ಮತ್ತೊಂದು ಕಡೆ ಮತ್ತೆ ಸಿಸಿ ಕ್ಯಾಮರಗಳನ್ನು ಹೆಚ್ಚಿಸುತ್ತಿದ್ದಾರೆ. ಮುಖ್ಯ ದ್ವಾರಕ್ಕೆ ಹೊಂದಿಕೊಂಡಿರುವ ಜೈಲ್ ಹಳೆಯ ಗೋಡೆಗೆ ಸಿಸಿ ಕ್ಯಾಮರ ಅಳವಡಿಕೆ ಮಾಡಿದ್ದು,
Gowri Bagina: ಗೌರಿ ಬಾಗಿನದಲ್ಲಿ ಇರಲೇಬೇಕಾದ ವಸ್ತುಗಳ ಬಗ್ಗೆ ಗೊತ್ತೇ..? ಇಲ್ಲಿದೆ ನೋಡಿ
ಇದರಿಂದ ಕುಟುಂಬದವರು ಮತ್ತು ವಾಹನ ಸಂಚಾರದ ಮಾಹಿತಿ ಮೇಲೆ ಹದ್ದಿನ ಕಣ್ಣೀಡಲು ನಿರ್ಧಿರಿಸಿದ್ದಾರೆ. ಹಾಗೇ ರಾತ್ರಿ ವೇಳೆಯಲ್ಲಿ ಗೇಟ್ ಮುಂಭಾಗದಲ್ಲಿ ನಿಖರತೆ ಪರಿಶೀಲಿಸಲು ಹಾಗೂ ಅಭಿಮಾನಿಗಳಲ್ಲಿ ಯಾವುದಾದರೂ ದುರ್ವರ್ತನೆ ಕಂಡರೆ ಕಾನೂನು ಕ್ರಮ ತೆಗೆದುಕೊಳ್ಳಲು ಅಳವಡಿಕೆ ಮಾಡಲಾಗಿದ್ದು, ಇದರೆ ಮೇಲೆಯೇ ಈಗಾಗಲೇ 360 ಡಿಗ್ರಿ ಸಿಸಿ ಕ್ಯಾಮರ ಇದ್ದಾಗಿಯೂ ಅಳವಡಿಕೆ ಮಾಡಲಾಗಿದೆ.