ಹುಬ್ಬಳ್ಳಿ: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು, ನಂತರದ ಬೆಳವಣಿಗೆಗಳು ಸೇರಿ ರಾಜ್ಯಪಾಲರ ವಿರುದ್ಧ ಮುಖ್ಯಮಂತ್ರಿಯವರು ದೂರು ನೀಡಿದರೆ ತಪ್ಪೇನು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
Hubballi: ಕೆಲ ರೌಡಿಶೀಟರ್ಗಳ ಗಡಿಪಾರಿಗೆ ಚಿಂತನೆ; ಎಡಿಜಿಪಿ ಹಿತೇಂದ್ರ!
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ವಿರುದ್ಧ ರಾಜಕೀಯ ಅಷ್ಟೇ ಅಲ್ಲ ಕಾನೂನಾತ್ಮಕ ಹೋರಾಟವನ್ನೂ ಸಿಎಂ ಸಿದ್ದರಾಮಯ್ಯ ಅವರು ಮುಂದುವರಿಸಲಿದ್ದಾರೆ.
ಬಿಜೆಪಿಯವರು ರಾಜಕಾರಣ ಮಾಡಿದರೆ ನಮಗೂ ರಾಜಕೀಯ ಮಾಡಲು ಬರುತ್ತದೆ ಎಂದು ತಿರುಗೇಟು ನೀಡಿದರು.