ಬಳ್ಳಾರಿ : ಕಾಂಗ್ರೇಸ್ ತಕ್ಕೆಗೆ ಕುರುಗೋಡು ಪಟ್ಟಣ ಪಂಚಾಯಿತಿ ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣ ಪಂಚಾಯಿತಿ ಆಪ್ತರನ್ನ ಅಧ್ಯಕ್ಷ, ಉಪಾಧ್ಯಕ್ಷ ಮಾಡುವಲ್ಲಿ ಯಶಸ್ವಿಯಾದ ಕಂಪ್ಲಿ ಶಾಸಕ ಜೆ ಎನ್ ಗಣೇಶ ಅಧ್ಯಕ್ಷರಾಗಿ 23ನೇ ವಾರ್ಡ್ ನ ಶೇಕಣ್ಣ, ಉಪಾಧ್ಯಕ್ಷರಾಗಿ 4ನೇ ವಾರ್ಡ್ ನ ಚನ್ನಪಟ್ಟಣ ಮಲ್ಲಿಕಾರ್ಜುನ ಆಯ್ಕೆ
23 ಸದಸ್ಯರಿರುವ ಕುರುಗೋಡು ಪಟ್ಟಣ ಪಂಚಾಯಿತಿ 15 ಕಾಂಗ್ರೇಸ್, 7 ಬಿಜೆಪಿ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ ಕಾಂಗ್ರೆಸ್ ನ 15 ಸದಸ್ಯರಿರುವ ಹಿನ್ನೆಲೆ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆಕಂಪ್ಲಿ ಶಾಸಕ ಜೆ.ಎನ್.ಗಣೇಶ್ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷ
ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ನೂರು ಕೋಟಿ ಆಫರ್ ವಿಚಾರ ಬಳ್ಳಾರಿಯ ಕುರುಗೋಡಿನಲ್ಲಿ ಶಾಸಕ ಜೆ ಎನ್ ಗಣೇಶ ಹೇಳಿಕೆ ಬಿಜೆಪಿ ಅವರಿಂದ ಮುಡಾ ಹಗರಣ ಹೋರಾಟ ವ್ಯರ್ಥವಾಯಿತು ಈಗ ಮತ್ತೆ ಆಪರೇಷನ್ ಕಾರ್ಯಕ್ಕೆ ಕೈ ಹಾಕಿದ್ದಾರೆ ಕಾಂಗ್ರೇಸ್ ಸರ್ಕಾರದ ಶಾಸಕರು ಯಾರು ಸಹ ಬಿಜೆಪಿ ಜೊತೆ ಹೋಗಲ್ಲ
ಕೇಂದ್ರ ಬಿಜೆಪಿ ಪಕ್ಷ ಸುಮಾರು ಸಾವಿರಾರು ಕೋಟಿ ಖರ್ಚು ಮಾಡಿ ಕಾಂಗ್ರೇಸ್ ಸರ್ಕಾರ ಬಿಳಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ ರಾಜ್ಯದ ಜನರಿಗೆ ಬಿಜೆಪಿ ಏನು ಅಂತ ಗೊತ್ತಾಗಿದೆ ಆದ್ದರಿಂದ ಬಿಜೆಪಿಯವರ ಆಟ ರಾಜ್ಯದಲ್ಲಿ ನಡೆಯಲ್ಲಅಮಿತ್ ಷಾ, ಮೋದಿ ಯಾರೇ ಬಂದ್ರೂ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರಕ್ಕೆ ಏನು ಮಾಡಲು ಆಗುವುದಿಲ್ಲ ಎಂದ ಶಾಸಕ ಜೆ ಎನ್ ಗಣೇಶ