ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಬೃಹದಾಕಾರದ ಮರ ಧರೆಗುರುಳಿದ ಘಟನೆ ಜರುಗಿದೆ. 70 ವರ್ಷದ ಹಳೆಯ ಮರ ಏಕಾಏಕಿ ಬಿದ್ದ ಪರಿಣಾಮ ವಾಹನಗಳು ಜಖಂ ಆಗಿದೆ.
ರೆಸಾರ್ಟ್ ನಲ್ಲಿ ಕುಳಿತಂತೆ ಕುಳಿತಿದ್ದಾರೆ – ರೇಣುಕಾ ಸ್ವಾಮಿ ತಂದೆ ಶಿವನಗೌಡ
ಒಂದು ಒಮ್ನಿ ಕಾರು, ಒಂದು ಆಟೋ ಹಾಗೂ ನಾಲ್ಕು ಬೈಕ್ ಜಖಂ ಆಗಿದೆ. ವೈಯ್ಯಾಲಿಕಾವಲ್ ನ ಎ.ಎನ್ ಬ್ಲಾಕ್ ನಲ್ಲಿ ಘಟನೆ ಜರುಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ. ಸಂಜೆ 6:15 ರ ಸುಮಾರಿಗೆ ನಡೆದಿರುವ ಘಟನೆ ಜರುಗಿದೆ.
ಮರ ಬಿದ್ದ ಕೂಡಲೇ ಸ್ಥಳಕ್ಕಾಗಮಿಸಿ ಮರವನ್ನು ಬಿಬಿಎಂಪಿ ಅರಣ್ಯಾಧಿಕಾರಿಗಳು ತೆರವು ಮಾಡುತ್ತಿದ್ದಾರೆ.