ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂಸಿ ನೂತನ ಅಧ್ಯಕ್ಷರಾಗಿ ಗುರುಸಿದ್ದಪ್ಪ ಕಾರಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್ ಕೊರತೆ!
ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸದಸ್ಯರಾದ ಗದಿಗೆಪ್ಪ ಕಡ್ಡಿ, ಅರುಣೋದಯ ಗುರುಪಾದಗೌಡ್ರ, ಬಸವರಾಜ್ ಗಂಜಿ, ಶಿವಶಂಕರ್ ಹುಲಿಕಟ್ಟಿ, ಹೇಮರೆಡ್ಡಿ ಗ್ಯಾನಪ್ಪನವರ, ಸೋಮಯ್ಯ ಗಂಗೆನವರ, ಯಲ್ಲಪ್ಪ ಸಿದ್ದಪ್ಪನವರ್, ಶಿವಲಿಂಗ ಜಾಯನಗೌಡ್ರ ,
ಗದಿಗೆಪ್ಪ ಹೊನ್ನಳ್ಳಿ, ಗದಗಯ್ಯಾ ನೀರಲಗಿ, ಲಲಿತಾ ಪಾಟೀಲ್, ಬಸಪ್ಪ ಬಾಲಪ್ಪನವರ, ಚೆನ್ನವ್ವ ಹನುಮಣ್ಣವರ್ , ರತ್ನಾ ಕಂಪ್ಲಿ ಕೊಪ್ಪ, ಲಕ್ಷ್ಮಿ ಹನುಮಣ್ಣವರು, ಲಕ್ಷ್ಮಿ ಸುಣಗಾರ, ಜಯಶ್ರೀ ಹೊರಕೇರಿ, ಅನುಸೂಯ ಗದ್ದೆ, ನೇತ್ರಾ ಮುತ್ತಗಿ, ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಎಂ ವೈ ಅಂಚಟಗೇರಿ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.