ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮೊದಲಮಟ್ಟಿ ಗ್ರಾಮದಲ್ಲಿ ಕಂಬ ಹತ್ತಿ ಲೈನ್ ರಿಪೇರಿ ಮಾಡುವ ಸಮಯದಲ್ಲಿ ವಿದ್ಯುತ್ ಸ್ಪರ್ಶ ಆಗಿರು ಘಟನೆ ನಡೆದಿದೆ.
Dharavada: ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲಾಗಲಿ; ಜಯಮೃತ್ಯಂಜಯ ಶ್ರೀ!
ರಬಕವಿಯ ಕೆಪಿಟಿಸಿಎಲ್ ಲೈಮನ್ ಪ್ರವೀಣ್ ಹಿರೇಮಠ ವಯಸ್ಸು( 31)
ವಿದ್ಯುತ್ ಸ್ಪರ್ಶದಿಂದ ಕೈ ಮತ್ತು ಕಾಲಿಗೆ ಬಲವಾಗಿ ಪೆಟ್ಟುಗಳಾಗಿದೆ ಬೆಳಗಾವಿ ಕೆ ಎಲ್ ಇ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.