ಬೀದರ್: ಭಾರಿ ಮಳೆಗೆ ಬೀದರ ಜಿಲ್ಲೆಯ ಔರಾದ ತಾಲುಕಿನ ವಡಗಾಂವ ಗ್ರಾಮದ ಸರಕಾರಿ ಶಾಲೆ ಆವರಣ ಕೆಸರು ಗದ್ದೆ ಯಂತಾಗಿದ್ದೆ. ಶಾಲೆ ವಿದ್ಯಾರ್ಥಿಗಳಿಗೆ ಡೆಂಗಿ ಆತಂಕ ಸುರುಆಗಿದ್ದೆ.. ಶಾಲೆ ಆವರಣದಲ್ಲಿ ನೀರು ನಿಂತ ಹಿನ್ನೆಲೆ ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದ್ದೆ ಅದೆ ಆವರಣದಲ್ಲಿ ಮಕ್ಕಳು ಆಟ.ಊಟ. ಮಾಡುವುದು ಅನಿವಾರ್ಯ ಎದುರಾಗಿದ್ದೆ. ವಡಗಾಂವ ಶಾಲೆಯಲ್ಲಿ ಕನ್ನಡ ಮಾಧ್ಯಮ ದಲ್ಲಿ 1ರಿಂದ 8 ತರಗತಿವರೆಗೆ ಹಾಗೂ
ಉರ್ದು ಮಾಧ್ಯಮ ದಲ್ಲಿ .1ರಿಂದ 7ನೇ ತರಗತಿಯಲ್ಲಿ ಸುಮಾರು ಎರಡು ನೂರಕ್ಕು ಹೆಚ್ಚು ವಿಧ್ಯಾರ್ಥಿಗಳ ವಿದ್ಯಾಭ್ಯಾಸ ಮಾಡುತಿದ್ದಾರೆ. ಹಲವು ವರ್ಷದಿಂದ ಶಾಲೆ ಆವರಣದಲ್ಲಿ ನೀರು ನಿಲ್ಲುತ್ತವೆ ಇಗಾಗಲೆ ರಾಜ್ಯಾದ್ಯಂತ ಡೆಂಗಿ ಆತಂಕ ಸುರುಆಗಿದ್ದೆ ಗ್ರಾಮ ಪಂಚಾಯತಿ ಅಧಿಕಾರಿಗಳು ಶಾಲೆ ಆವರ ಸ್ವಚ್ಛ ಗೊಳಿಸಲು ನಿರ್ಲಕ್ಷ್ಯ ತೋರುತ್ತಿದ್ದರೆ ಎಂದು ಶಾಲೆ ಮಕ್ಕಳ ಪೋಷಕರು ಆಕ್ರೋಶ ಆವರಣ ಸ್ವಚ್ಛ ಗೊಳಿಸುವಂತೆ ಆಗ್ರಹಿಸಿದ್ದಾರೆ.