ಬೆಂಗಳೂರು:- ವಾಲ್ಮಿಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರಗೆ ಇಡಿ ಡ್ರಿಲ್ ಮುಂದುವರೆದಿದೆ.
ಮಳೆ ಅವಾಂತರ: ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್!
ಸಚಿವರಾಗಿದ್ದಾದ ಇದ್ದಂತಹ ಇಬ್ಬರು ಪಿಎಗಳ ವಿಚಾರಣೆ ಮಾಡಿದ ಇಡಿ ಅಧಿಕಾರಿಗಳು, ಆ ಇಬ್ಬರು ನೀಡಿರುವ ಹೇಳಿಕೆಯ ಆಧಾರದ ಮೇಲೆ ನಾಗೇಂದ್ರಗೆ ಪ್ರಶ್ನೆ ಮಾಡಿದೆ. ಪಿಎಗಳ ಹೇಳಿಕೆಯ ಮೇಲೆ ಇಡಿ ಪ್ರಶ್ನೆ ಮಾಡುತ್ತಿದೆ. ಇಂದು ಮಹಜರ್ ಗೆ ಕರೆದೊಯ್ಯುವ ಸಾಧ್ಯತೆ ಇದ್ದು, ಶ್ಯಾಂಗ್ರಿಲಾ ಹೋಟೆಲ್ ಗೆ ಕರೆದೊಯ್ದು ಮಹಜರ್ ಸಾಧ್ಯತೆ ಇದೆ.
ನಾಳೆ ನಾಗೇಂದ್ರ ಕಸ್ಟಡಿ ಅಂತ್ಯವಾಗುವ ಹಿನ್ನೆಲೆ ಇಂದೇ ಮಹಜರ್ ಗೆ ಕರೆದೊಯ್ಯುವ ಸಾಧ್ಯತೆ ಇದೆ.