ಕರಿ ಮೆಣಸಿನ ಬಳ್ಳಿಗೆ ರೋಗ ಬರುತ್ತದೆ ಇದರಿಂದಾಗಿ ಬಳ್ಳಿ ಸಾಯುತ್ತದೆ ಎಂಬುದು ನಮಗೆಲ್ಲ ಗೊತ್ತಿರುವ ವಿಚಾರ ಆದರೆ ಈಗ ರೋಗದ ಬಳ್ಳಿ ಸಾಯುವುದಲ್ಲದೆ ಕೀಟಗಳು ಕೂಡ ಕಾರಣವಾಗುತ್ತಿದೆ ಯಾವುದು ಕೀಟ ಏನದು ಎಂಥ ನಾವೀಗ ನೋಡೋಣ
ಈ ವರ್ಷ ಮಳೆ ಕಡಿಮೆಯಾದ ಕಾರಣ ಕರಿಮೆಣಸಿಗೆ ರೋಗ ಕಡಿಮೆ ಆದರೂ ಈಗ ಅಲ್ಲಲ್ಲಿ ಎಲೆಗಳು ಉದುರುತ್ತಿವೆ ಬಳ್ಳಿಯು ಒಣಗುತ್ತಿವೆ ತುದಿ ಭಾಗ ಸರಿ ಇದೆ ಬುಡ ಭಾಗದಿಂದ ಈ ಸಮಸ್ಯೆ ಕಾಣುತ್ತಿದೆ ಏನಿರಬಹುದು ಎಂದು ಸ್ವಲ್ಪ ಹೊತ್ತು ಅದನ್ನ ಗಮನ ಇಟ್ಟು ನೋಡಿದರೆ ಇದು ರೋಗ ಅಲ್ಲ ಬೇರೆ ಸಮಸ್ಯೆ ಎಂಬುದು ಅರಿವಿಗೆ ಬರುತ್ತೆ
https://ainlivenews.com/sheep-breeding-with-agriculture-a-woman-earning-lakhs-of-lakhs-of-income/
ಎಲೆಯ ಬಳ್ಳಿಯಲ್ಲಿ ಕರೆಗಳಲ್ಲಿ ಇದು ಹಿಂಡು ಹಿಂಡಾಗಿ ಅಂಟಿಕೊಂಡು ರಸ ಇರುತ್ತಲ್ಲ ಅದರ ಜೀವ ಹಿಂಡುತ್ತದೆ ಆ ಕಾರಣದಿಂದ ಬಳ್ಳಿ ಸಾಯುವಂತಕ್ಕೆ ಬಂದಿದೆ ಎಂದು ಗೊತ್ತಾಗುತ್ತದೆ
ರಸ ಇರುವ ಕೀಟಗಳಲ್ಲಿ ಹಿಟ್ಟು ತಿಗಣೆ ಮತ್ತು ಸ್ಕೇಲ್ ಇನ್ಸೆಕ್ಟ್ಸ್ ಇವು ಬಹಳ ಆನೆ ಉಂಟು ಮಾಡುತ್ತದೆ
Mussel scale insect ಇದು ರಸ ಇರುವ ಕೀಟ ವಾಗಿದ್ದು ಬರಿಗಣ್ಣಿನಲ್ಲಿ ಕಾಣುವಾಗ ಇದು ಏನೋ ಎಂದು ಕಾಣುವುದೇ ಇಲ್ಲ
ಇದಕ್ಕೆ ಪರಿಹಾರ….
ಇದು ಬೇಗ ಹೆಚ್ಚಳವಾಗುವ ಮೊದಲೇ ನಾವು ಜಾಗ್ರತವಾಗಿದ್ದು ಯಾವುದನ್ನು ನಾಶ ಮಾಡುತ್ತಿದೆ ಎಂದು ಗುರುತಿಸಬೇಕು
ಬೇರೆ ಬಳ್ಳಿಗೆ ಮಾತ್ರವಲ್ಲ ಇರೋ ಬಳ್ಳಿಗೆ ಹರಡುವ ಮೊದಲು ಇದಕ್ಕೆ ನಾವು ಸಿಂಪಡಣೆ ಮಾಡಬೇಕು ಹಾಗಾದರೆ ಸಂಖ್ಯೆ ಕಡಿಮೆಯಾಗುತ್ತದೆ