ಬೆಂಗಳೂರು: ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ ಕೇಸ್ ಹಿನ್ನೆಲೆಯಲ್ಲಿ ಈಗಾಗಲೇ ಮಾಜಿ ಸಚಿವ ನಾಗೇಂದ್ರನನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾಋಣೆ ನಡೆಸುತ್ತಿದ್ದು ಈ ವೇಳೆ ಅವರ ಆಪ್ತನಾಗಿದ್ದ ಶಾಸಕ ದದ್ದಲ್ ಎಸ್ಕೇಪ್ ಆಗಿದ್ದು ಶಾಸಕರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ಶಾಸಕ ದದ್ದಲ್ ಗಾಗಿ ಕೇವಲ ಶೋಧ ಮಾತ್ರವಲ್ಲ, ದದ್ದಲ್ ಆದಾಯದ ಮೂಲ ಹುಡುಕ್ತಿರೋ ಇಡಿ ಅಧಿಕಾರಿಗಳುಸದ್ಯ ರಾಯಚೂರು ಬೆಂಗಳೂರಲ್ಲಿ ದದ್ದಲ್ ಗಾಗಿ ಇಡಿ ಶೋಧಕಾರ್ಯ ನಡೆಸುತ್ತಿದೆ.
ಸತಿ, ಪತಿಗಳಾದ ಅನಂತ್ ಅಂಬಾನಿ, ರಾಧಿಕಾ: ಅದ್ದೂರಿ ಮದುವೆ ಮೊದಲ ಫೋಟೋ ವೈರಲ್
ಈ ಮಧ್ಯೆ ದದ್ದಲ್ ಪುತ್ರ ತ್ರಿಶುಲ್ ಕುಮಾರ್ ನಾಯಕ್ ಹೆಸರಲ್ಲಿ ಜಮೀನು ಖರೀದಿಸಿರೋ ಆರೋಪ ಹಾಗೆ ದದ್ದಲ್ ಪುತ್ರ ಮಾತ್ರವಲ್ಲದೇ ದದ್ದಲ್ ಸಂಬಂಧಿ ಕಾರ್ತಿಕ್, ದದ್ದಲ್ ಆಪ್ತ ಆಂಜನೇಯ ಎನ್ನುವವರ ಹೆಸರಲ್ಲಿ ಆಸ್ತಿ ಖರೀದಿಸಿರೋ ಶಂಕೆ ಹಿನ್ನಲೆ ಈ ಬಗ್ಗೆ ಮಾಹಿತಿ ಕಲೆ ಹಾಕ್ತಿರೊ ಇಡಿ
ಈ ಹಿನ್ನಲೆ ದದ್ದಲ್ ಕುಟುಂಬಕ್ಕೆ ಸಂಬಂಧಪಟ್ಟಂತೆ ರಾಯಚೂರು ಜಿಲ್ಲೆಯೆ ಹಲವು ಸಬ್ ರಿಜಿಸ್ಟರ್ ಕಚೇರಿಗಳಿಂದ,ದದ್ದಲ್ ಕುಟುಂಬಸ್ಥರು ಹಾಗೂ ಆಪ್ತಬಳಗ ಕಳೆದೊಂದು ವರ್ಷದಿಂದ ಯಾವುದಾದರು ಆಸ್ತಿ ಖರೀದಿ ಹಾಗೂ ಮಾರಾಟ ಸಂಬಂಧ ರಿಜಿಸ್ಟ್ರೇಷನ್ ಆಗಿದ್ಯಾ ಅನ್ನೊದನ್ನ ಗೌಪ್ಯವಾಗಿ ಮಾಹಿತಿ ಕಲೆ ಹಾಕಿರೋ ಇಡಿ ತಂಡ.