ಬೆಂಗಳೂರು: ಏರ್ ಪೋರ್ಟ್ ಪಾರ್ಕಿಂಗ್ ನಲ್ಲಿ ವ್ಯಕ್ತಿಯ ಬರ್ಬರ ಕೊಲೆಯಾಗಿದ್ದು ಹಣಕಾಸಿನ ವಿಚಾರಕ್ಕೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಗಿ ತಿಳಿದುಬಂದಿದೆ.
ಚಾಲಕ ಲೋಕೇಶ್ ಎಂಬಾತನ ಬರ್ಬರ ಕೊಲೆಯಾಗಿದ್ದು ಚಾಲಕ ಮುತ್ತುರಾಜ್ ಎಂಬಾತನಿಂದ ಚಾಕು ಇರಿದು ಹತ್ಯೆ ಮಾಡಿದ್ದಾನೆ ಸುಮಾರು ಆರು ಲಕ್ಷ ಹಣ ಸಾಲ ಕೊಟ್ಟಿದ್ದ ಮುತ್ತುರಾಜ್ ಹಣ ವಾಪಸ್ ಕೊಡದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಶಕ್ತಿ ಎಫೆಕ್ಟ್ ನಿಂದಾಗಿ ಸಾರಿಗೆ ನಿಗಮಗಳಿಗೆ ಬಿಗ್ ಲಾಸ್: ಸಾವಿರಾರು ಕೋಟಿ ನಷ್ಟ
ಮದ್ಯ ತಡರಾತ್ರಿ ನಡೆದಿರುವ ಘಟನೆಯಾಗಿದ್ದು ಸ್ಥಳಕ್ಕೆ ಏರ್ ಪೂರ್ಟ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಆರೋಪಿಯನ್ನ ಬಂಧಿಸಿದ್ದಾರೆ.