ಬಳ್ಳಾರಿ:– ಅನಾರೋಗ್ಯದಿಂದ CISF ಯೋಧ ಸಾವನ್ನಪ್ಪಿದ್ದಾರೆ. ಸಂಡೂರು ತಾಲೂಕಿನ ದೋಣಿಮಲೈ ಎನ್ಎಂಡಿಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Vishwanath: ಪಕ್ಷ ರಾಜಕಾರಣ ಹಾಳಾಗಿ, ವ್ಯಕ್ತಿ ರಾಜಕಾರಣ ಮೆರೆಯುತ್ತಿದೆ – ವಿಶ್ವನಾಥ್!
34 ವರ್ಷದ ಯಲ್ಲಪ್ಪ ಬಸವರಾಜ್ ಸೂರಣಗಿ (34) ಮೃತಪಟ್ಟ ಯೋಧ ಎನ್ನಲಾಗಿದೆ
ಇವರು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ನಿವಾಸಿಯಾಗಿದ್ದರು. ಸಂಡೂರಿನ ದೋಣಿಮಲೈನಲ್ಲಿ ಕರ್ತವ್ಯದಲ್ಲಿದ್ದರು.
ಅನಾರೋಗ್ಯ ಹಿನ್ನೆಲೆ ದೋಣಿಮಲೈನ NMDC ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.