ಕಲಘಟಗಿ: ತಹಶೀಲ್ದಾರ್ ನೇತೃತ್ವದಲ್ಲಿ ಆಯೋಜಿಸಿದ ದಲಿತರ ಕುಂದು ಕೊರತೆ ಸಭೆ ಜರುಗಿಸಿ ತಹಶೀಲ್ದಾರ್ ಯಲ್ಲಪ್ಪ ಗೋಣೆನವರ ಮಾತನಾಡಿದರು.
ಕಲಘಟಗಿ ತಾಲೂಕಿನ ಪಟ್ಟಣ ಪಂಚಾಯಿತಿಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಜರುಗಿದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನರ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು,
ಡೆಂಘೀ ಟೆಸ್ಟಿಂಗ್ಗೆ ಬೆಲೆ ಹೆಚ್ಚಳ ಕಂಡುಬಂದರೆ ಆಸ್ಪತ್ರೆ ಲೈಸೆನ್ಸ್ ಕ್ಯಾನ್ಸಲ್: ದಿನೇಶ್ ಗುಂಡೂರಾವ್
ಸರ್ಕಾರ ದಲಿತರಿಗೆ ಭೂರಹಿತ ತಪ್ಪಿಸಲು ಸಲುವಾಗಿ ದಲಿತರಿಗೆ ಸರ್ಕಾರವು ಜಮೀನು ಮಂಜೂರು ಮಾಡಿದ
ಜಮೀನನ್ನು ಮೆಲ್ ವರ್ಗದವರು ವಶಪಡಿಸಿಕೊಂಡಿದರೆ ಅಂತಹ ಜಮೀನಿನಲ್ಲಿ ಯಾರಾದರೂ ತೊಂದರೆ ಪಡಿಸುತ್ತಿದ್ದರೆ ನೇರವಾಗಿ ಪೊಲೀಸ್ ಠಾಣೆ ಹೋಗಿ ದೂರು ದಾಖಲು ಮಾಡಿ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ದಲಿತರ ಕುಂದು ಕೊರತೆಗಳ ಸಭೆಯಲ್ಲಿ ತಹಶೀಲ್ದಾರ್ ಎಲ್ಲಪ್ಪ ಗೊಣೀನವರ ತಿಳಿಸಿದರು
ಈ ಸಂದರ್ಭದಲ್ಲಿ ದಲಿತ ಮುಖಂಡ ಪರಸುರಾಮ ಸುತಕಟ್ಟಿ, ಮಂಗಲಪ್ಪ ಲಮಾಣಿ ಹಾಗೂ ಅನೇಕ ದಲಿತ ಮುಖಂಡ ಈ ಸಭೆಯಲ್ಲಿ ಭಾಗವಹಿಸಿದರು
ವರದಿ: ಮಾರುತಿ ಲಮಾಣಿ