ಬಾಗಲಕೋಟೆ: ಹಳೆ ಬಾಗಲಕೋಟೆಯಲ್ಲಿ ಶಿಥಿಲಗೊಂಡ ಮನೆಗಳಿಗೆ ನೋಟಿಸ್ ನೀಡಲಾಗಿದ್ದು ಮುಳುಗಡೆ ಸಂತ್ರಸ್ತರಿಂದ ಬಿಟಿಡಿಎ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಬಾಗಲಕೋಟೆ ವಿದ್ಯಾಗಿರಿಯ ಬಿಟಿಡಿಎ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಮಾಡಲಾಗಿದ್ದು ಯುನಿಟ್ ೨ ರಲ್ಲಿ ಸಂತದರಸ್ತರಿಗೆ ನಿವೇಶ ಹಂಚಿಕೆ ಆದ್ರೆ ಸಾಲದು. ಯುನಿಟ್ ೨ ರಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಸಂತ್ರಸ್ತರ ಆಗ್ರಹ. ಯುನಿಟ್ ೨ ರಲ್ಲಿನ ನಿವಾಸಿಗಳಿಗಿಲ್ಲ ಬಸ್ ,ನೀರು,ಕರೆಂಟ್ ವ್ಯವಸ್ಥೆ. ಸರಿ ಇಲ್ಲವೆಂದು ಪ್ರತಿಭಟನೆ
ಶಿಥಿಲಗೊಂಡ ಮನೆಯಲ್ಲಿ ವಾಸವಿರೋ ಸಂತ್ರಸ್ತರಿಗೆ ಬಿಟಿಡಿಎ ನೊಟಿಸ್ನೀಡಿದ್ದು ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿಸಂತ್ರಸ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.