ಹುಬ್ಬಳ್ಳಿ: ಶ್ರೀ ರಾಮ ಸೇನೆ ಲವ್ ಜಿಹಾದ್ ವಿರುದ್ಧ ಹೋರಾಟ ಮಾಡುತಿದ್ದು ಇದನ್ನ ಸಹಿಸಿಕೊಳ್ಳದ ಲವ್ ಜಿಹಾದಿಗಳಿಂದ ತಮ್ಮ ಹಾಗೂ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಷ್ಟ್ರೀಯ ಗೌರವ ಅಧ್ಯಕ್ಷ ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಫೆಸ್ ಬುಕ್ ಸೇರಿದಂತೆ ಎಲ್ಲ ರಾಜ್ಯ ಪದಾಧಿಕಾರಿಗಳ ಜುಲೈ ೩ ರಿಂದ ಸ್ಥಗಿತ ಮಾಡಲಾಗಿದೆ .
Hubballi: ವಂದೇ ಮಾತರಂ ಸಂಚಾರ ವಿಸ್ತರಣೆಗೆ ಒತ್ತಾಯ: ಪ್ರತ್ಯೇಕ ರೈಲ್ ಗೂ ಚರ್ಚೆ!
ಇದರಲ್ಲಿ ಶ್ರೀ ರಾಮಸೇನೆಯ4 ವಿಭಾಗ ಅಧ್ಯಕ್ಷರ,18 ಜಿಲ್ಲಾ ಅಧ್ಯಕ್ಷರ ಹಾಗೂ ಪ್ರಮುಖ ಕಾರ್ಯಕರ್ತರ ಫೇಸ್ಬುಕ್ ಬಂದ್ ಆಗಿದ್ದುಲವ್ ಜಿಹಾದಿಗಳ ಪಿತೂರಿಯಿಂದ ಫೆಸ್ ಬುಕ್ ಸ್ಥಗಿತ ಮಾಡಬಹುದು.ಜುಲೈ 3 ರಾತ್ರಿಯಿಂದ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಪೇಸ್ ಬುಕ್ ಸೇರಿದಂತೆ ಪ್ರಮುಖರ ಪೇಸ್ ಬುಕ್ ಸ್ಥಗಿತ ಆಗಿದೆ.ಇದು ಸರ್ಕಾರದ ಕುತಂತ್ರವೊ, ಲವ್ ಜಿಹಾದ್ ವಿರುದ್ಧ ಹೋರಾಡುತ್ತಿದ್ದರ ಪರಿಣಾಮವೋ ಜಿಹಾದಿಗಳ ಷಡ್ಯಂತ್ರವೊ ಗೊತ್ತಿಲ್ಲ
ಇದೊಂದು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ಕೃತ್ಯ ಆಗಿದೆ ಜೊತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಹನನ ಮಾಡಲಾಗಿದ್ದುಶ್ರೀರಾಮ ಸೇನಾ ವಿರುದ್ಧ ಅಘೋಷಿತ ತುರ್ತು ಸ್ಥಿತಿ ಹೇರಿದ ಹಾಗೆ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸುತ್ತಾರೆ .
ಆದ್ದರಿಂದಶೀಘ್ರ ಸರ್ಕಾರದ IT ಮಂತ್ರಿ, ಗೃಹ ಮಂತ್ರಿ ಕ್ರಮ ಕೈಗೊಳ್ಳಬೇಕು ಸ್ಥಗಿತಗೊಂಡ ಅಕೊಂಟ್ ಮತ್ತೆ ಪ್ರಾರಂಭ ಮಾಡಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮದ ಜೊತೆಗೆ ಹೊರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ