ಬೆಂಗಳೂರು: ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್ ಬೆನ್ನಲ್ಲೆ. ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಆಘಾತವಾಗಿತ್ತು. ದೊಡ್ಮನೆಯಲ್ಲಿ ವಿಚ್ಚೇದನದ ಬಿರುಗಾಳಿ ಎದ್ದಿದ್ದು, ಯುವ -ಶ್ರೀದೇವಿ ದಾಂಪತ್ಯ ಮುರಿದು ಬಿಳೋ ಹಂತ ತಲುಪಿದೆ. ದೊಡ್ಡ ಮನೆಯ ದಂಪತಿ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದು ಇಂದು ಯುವ ಮತ್ತು ಶ್ರೀದೇವಿ ಭವಿಷ್ಯ ನಿರ್ಧಾರವಾಗಲಿದೆ.
ಸ್ಯಾಂಡಲ್ ವುಡ್ ನಲ್ಲಿನ ಕೆಲ ಸೆಲೆಬ್ರೆಟಿಗಳಿಗೆ ಅದೆಏನಾಗಿದಿಯೋ ಏನೋ ಸುನಾಮಿ ಸುಂಟರಗಾಳಿ ರೀತಿಯಲ್ಲಿ ಸಮಸ್ಯೆಗಳಿಗೆ ಸಿಕ್ಕಾಕಿಕೊಂಡು ಸುದ್ದಿಯಾಗ್ತಿದ್ದಾರೆ. ನಿವೇದಿತ ಗೌಡ ಹಾಗು ಚಂದನ್ ಇತ್ತೀಚಿಗಷ್ಟೇ ಧಿಡೀರ್ ಎಂದು ವಿಚ್ಚೇನ ಪಡೆದುಕೊಂಡು ಸುದ್ದಿಯಾಗಿದ್ರು.
ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್ ಬೆನ್ನಲ್ಲೆ. ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಆಘಾತವಾಗಿದೆ. ದೊಡ್ಮನೆಯಲ್ಲಿ ವಿಚ್ಚೇದನದ ಬಿರುಗಾಳಿ ಎದ್ದಿದ್ದು, ಯುವ -ಶ್ರೀದೇವಿ ದಾಂಪತ್ಯ ಮುರಿದು ಬಿಳೋ ಹಂತ ತಲುಪಿದೆ. ಜೂನ್ 6ರಂದು ಯುವ ರಾಜ್ಕುಮಾರ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು,
ಇಂದು ಅರ್ಜಿಯ ವಿಚಾರಣೆ ನೆಡೆಯಲಿದೆ. ಕಳೆದ 6 ತಿಂಗಳಿಂದ ದಂಪತಿ ದೂರಾಗಿ ಜೀವನ ನಡೆಸುತ್ತಿದ್ದಾರೆ.ಯುವ ಹಾಗೂ ಶ್ರೀದೇವಿ 7 ವರ್ಷದ ಪ್ರೀತಿ 4 ವರ್ಷದ ದಾಂಪತ್ಯ ಜೀವನ ವಿಚ್ಚೇದನದ ಮೂಲಕ ಇಂದಿಗೆ ಅಂತ್ಯವಾಗುತ್ತಾ ? ಕೋರ್ಟ್ ಏನು ಹೇಳುತ್ತೆ ಅನ್ನೋ ಆತಂಕ ದೊಡ್ಮನೆ ಅಭಿಮಾನಿಗಳಿಗೆ ಕಾಡುತ್ತಿದೆ.