ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ದರ್ಶನ್ ಅರೆಸ್ಟ್ ಆಗಿರುವ ವಿಚಾರವಾಗಿ ನಟಿ ಮಯೂರಿ ಪ್ರತಿಕ್ರಿಯೆ ನೀಡಿದ್ದಾರೆ.
ಇದು ಸೂಕ್ಷ್ಮ ವಿಚಾರ ಎಂದು ನಟಿ ಮಾತನಾಡಿದ್ದಾರೆ. ಶೂಟಿಂಗ್ನಲ್ಲಿ ಬ್ಯುಸಿ ಇರೋದ್ರಿಂದ ಈ ಘಟನೆ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಇದು ಸೂಕ್ಷ್ಮ ವಿಚಾರ. ಗೊತ್ತಿಲ್ಲದೇ ಇರುವ ವಿಷಯದ ಬಗ್ಗೆ ನಾನು ಮಾತನಾಡೋಕು ಇಷ್ಟಪಡಲ್ಲ. ಯಾರು ಜವಾಬ್ದಾರಿ ವಹಿಸಿಕೊಳ್ಳಬೇಕೋ ಅವರು ಅವರವರ ಕೆಲಸ ಮಾಡುತ್ತಿದ್ದಾರೆ ಎಂದು ‘ ನಟಿ ಮಯೂರಿ ಮಾತನಾಡಿದ್ದಾರೆ.