ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯ ಶುಭಾಶಯವನ್ನ ನಾಡಿನ ಜನತೆಗೆ ಕೊರುತ್ತೇನೆ. ಜೂನ್5 ಪರಿಸರ ದಿನಾಚರಣೆ ಮಾಡಲು ನೀತಿ ಸಂಹಿತೆ ಅಡ್ಡಿಯಾಗಿತ್ತು ಹೀಗಾಗಿ ಇಂದು ಪರಿಸರ ದಿನಾಚರಣೆ ಕಾರ್ಯಕ್ರಮ ಮಾಡ್ತಿದ್ದೇವೆ.ಪರಿಸರ ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು ಆಗ ಮಾತ್ರ ಪರಿಸರ ಉಳಿಯಲಿದೆ ಎಂದು ಹೇಳಿದರು.
ಇದನ್ನ ಸರ್ಕಾರನೂ ಮಾಡ ಬೇಕು ಸಾರ್ವಜನಿಕರು ಮಾಡಬೇಕು.ವಿದ್ಯಾರ್ಥಿಗಳು ಮೊದಲು ಪರಿಸರ ಸಂರಕ್ಷಣೆ ಮಾಡೋದು ಗೊತ್ತಾಗಬೇಕು ಅದಕ್ಕಾಗಿಯೇ ಈ ಕಾರ್ಯಕ್ರಮಕ್ಕೆ ಕರೆಸಿದ್ದೇವೆ ಈಗಿಂದಲ್ಲೇ ವಿದ್ಯಾರ್ಥಿಗಳಿಗೆ ಪರಿಸರ ಕಾಡು ನಾಡು ಸುತ್ತಲಿನ ಪರಿಸರದ ಬಗ್ಗೆ ಅವರಿಗೆ ತಿಳಿಸಬೇಕು.ವಿದ್ಯಾರ್ಥಿನಿ ನನಗೆ ಒಂದು ಮನವಿ ಮಾಡಿ ಕೊಂಡಿದ್ದಾಳೆ.ಆರೋಗ್ಯ ಕಾಪಾಡಲು ನೈರ್ಮಲ್ಯಕ್ಕೆ ಹಣ ಇಡಬೇಕು ಎಂದು ಇದರ ಬಗ್ಗೆ ನಾಣು ಗಮನ ಹರಿಸುತ್ತೆನೆ.
BIGG NEWS: ಪ್ರಜ್ವಲ್ ರೇವಣ್ಣ ನೋಡಲು ಮೊದಲ ಬಾರಿಗೆ ಜೈಲಿಗೆ ಬಂದ HD ರೇವಣ್ಣ!
ಶುದ್ಧ ನೀರು ಕೊಡೋದು ಸರ್ಕಾರದ ಕರ್ತವ್ಯ ಹಾಗೂ ಜವಾಬ್ದಾರಿ ಆದರೆ ಕಲುಷಿತ ನೀರು ಕುಡಿದ ಪ್ರಾಣ ಕಳೆದು ಕೊಂಡಿದ್ದಾರೆ.ಅದಕ್ಕೆ ನಾನು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ.
ಕಲುಷಿತ ನೀರು ನೀಡಿದ್ರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಈಗಾಗಲೇ ತಿಳಿಸಿದ್ದೇನೆ.
ಶುದ್ಧ ಕುಡಿಯುವ ನೀರನ್ನ ಒದಗಿಸಬೇಕು..ಇದು ಸರ್ಕಾರದ ಜವಾಬ್ದಾರಿ.ನಿಸರ್ಗವನ್ನ ಪ್ರೀತಿಸುವ ಪ್ರವರುತ್ತಿ ಬೆಳಸಿಕೊಳ್ಳಿ.ಒಂದು ಮರ ಕಡದರೆ ಒಂದು ಗಿಡ ನೀಡಬೇಕು.
ಡಿಂಘಿ ಜ್ವರ ಯಾಕೆ ಬರ್ತಿದೆ..? ನೈರ್ಮಲ್ಯದಿಂದ ಸೊಳ್ಳೆ ಬರ್ತಿದೆ.ಡೆಂಘಿ ಜ್ಬರ ಬರೋದು ಸೊಳ್ಳೆಗಳು ಕಚ್ಚಿದಾಗ ಹೀಗಾಗಿ ಆ ಸೊಳ್ಳೆಗಳನ್ನು ನಾಶ ಪಡಿಸಬೇಕು. ಡೆಂಘಿ ಜ್ವರ ಮಕ್ಕಳಿಗೆ ಜಾಸ್ತಿ ಬರುವಂತದ್ದು.ಮೊನ್ನೆ ನಾನು ಅಧಿಕಾರಿಗಳ ಸಭೆ ಮಾಡಿದ್ದೇನೆ. ಡೆಂಘಿ ಜ್ವರ ನಿಯಂತ್ರಣ ಕುರಿತು ಚರ್ಚೆ ಮಾಡಿದ್ದೇನೆ..