ಹುಬ್ಬಳ್ಳಿಯ ಇಂಡಸ್ಟ್ರಿಯಲ್ ಎರಿಯಾದಲ್ಲಿರುವ ಭಾರಿ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್ ಉತ್ಪಾದನ ಘಟಕದ ಮೇಲೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ದಾಳಿ ಮಾಡಿ, ಸಾವಿರಾರು ಟನ್ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆದು ಕಂಪನಿಯ ವಿರುದ್ದ ದೂರು ದಾಖಲು ಮಾಡಿದ್ದಾರೆ.
Nikhil Kumaraswamy: ಜೆಡಿಎಸ್ ಸಂಘಟನೆ ಮಾಡುವ ಜವಾಬ್ದಾರಿ ನನ್ನ ಹೆಗಲಿಗೆ ಬಂದಿದೆ: ನಿಖಿಲ್ ಕುಮಾರಸ್ವಾಮಿ
ಹೌದು, ಗೋಕುಲ ರೋಡ ಇಂಡಸ್ಟ್ರಿಯಲ್ ಏರಿಯಾದ ರಜನಿ ಪಾಲಿಪ್ಯಾಕ್ ಪ್ರೈ.ಲಿ ಕಂಪನಿ ನಿಷೇಧ ಪ್ಲಾಸ್ಟಿಕ್ನ್ನು ಸ್ಟಾಕ್ ಮಾಡಿದ್ದರು. ಅಷ್ಟೇ ಅಲ್ದೆ ಕಳೆದ ಹಲವು ದಿನಗಳಿಂದ ನಿಷೇಧಿತ ಪ್ಲಾಸ್ಟಿಕ್ ಬಂದ್ ಮಾಡಲು ಕಮೀಷನರ್ ಹೇಳಿದ್ದರು. ಈಗ ಸ್ವತಃ ಆಯುಕ್ತರೇ ನಿಷೇಧಿತ ಪ್ಲಾಸ್ಟಿಕ್ ಮಾರುವವರ ಬೆನ್ನು ಬಿದ್ದಿದ್ದು, ಇಂದು ಬೇರೊಬ್ಬರಿ 50 ಲಕ್ಷಕ್ಕೂ ಅಧಿಕ ಹಣದ
ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಉತ್ಪಾದನಾ ಘಟಕದ ಮೇಲೆ ದಾಳಿ ಮಾಡಿ, ಸಾವಿರಾರು ಟನ್ ನಿಷೇಧಿತ ಪ್ಲಾಸ್ಟಿಕ್ ಸೀಜ್ ಮಾಡಿದ್ದಾರೆ.