ಹುಬ್ಬಳ್ಳಿ: ಅಖಿಲ ಕರ್ನಾಟಕ ಬಸವ ಬಳಗ ಹುಬ್ಬಳ್ಳಿ ವತಿಯಿಂದ ಅಖಿಲ ಕರ್ನಾಟಕ ಬಸವ ಬಳಗದ 21ನೇಯ ವಾರ್ಷಿಕೋತ್ಸವದ ಮತ್ತು ವಿಶ್ವ ವೈದ್ಯ ದಿನಾಚರಣೆಯ ಅಂಗವಾಗಿ ವೈದ್ಯಕಿಯ ರಂಗದಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಪ್ರಶಸ್ತಿ ಸನ್ಮಾನ ಸಮಾರಂಭದಲ್ಲಿ ಸರ್ವಧರ್ಮ ಸಮಾಜ ಸೇವಕರಾದ,
ಡಾ.ರಮೇಶ ಮಹಾದೇವಪ್ಪನವರಿಗೆ ಬಸವ ಪ್ರಶಸ್ತಿ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶರಣಪ್ಪ ಕೊಟ್ಟಿಗಿ, ಸದಾಶಿವ ಚೌಶಟಿ, ವಿ ಜಿ ಪಾಟೀಲ್, ಸಂತೋಷ್ ವರ್ಣೇಕರ್, ವೆಂಕಟೇಶ್ ಕಾಟವೆ, ಕುಲಕರಣಿ, ಅನೇಕ ವೈದ್ಯಾಧಿಕಾರಿಗಳು ಗಣ್ಯ ಮಾನ್ಯರು ಉಪಸ್ಥಿತರಿದ್ದರು.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)