ಧಾರವಾಡ: ಜೀವನದಲ್ಲಿ ಸಾಧನೆ ಮಾಡಬೇಕಾದರೆ ಮನೋಜ್ಞಾನ ಮತ್ತು ಸಂವಹನ ಕೌಶಲ್ಯ ಅತಿ ಅಗತ್ಯವೆಂದು ಶ್ರೀ. ಸಿ ವಿ ಬೆಳ್ಳಕಿ. Rtd. ನಿರ್ದೇಶಕರು, ಆಕಾಶವಾಣಿ ಧಾರವಾಡ ಇವರು ಅಂಜುಮನ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಇವರು ಮಾತನಾಡಿದರು. ನಂತರ ಮಾತನಾಡಿದ
ಸಿ ಆರ್ ಪಾಟೀಲ್ Rtd ಸಹಾಯಕ ಆಯುಕ್ತರು,
ವಾಣಿಜ್ಯ ತೆರಿಗೆ ಮೊದಲು ಆವಿಭಕ್ತ ಕುಟುಂಬಗಳು ಇದ್ದವು ಇದರಿಂದ ಭಾವನಾತ್ಮಕ ಸಂಬಂಧಗಳು ಗಟ್ಟಿಯಾಗಿತ್ತು ಎಂದರು. ಸ್ಪರ್ಧಾತ್ಮಕ ವಿಷಯಗಳಿಗೆ ಸೇರಿದಂತೆ ಬೇರೆ ವಿಷಯಗಳ ಭಾಷಾ ಭಂಡಾರವನ್ನು ಬೆಳೆಸಿಕೊಳ್ಳಬೇಕು ಎಂದು :ಡಾ ಮಾಜನ್ ಮುಲ್ಲಾ. Rtd ಪ್ರೊಫೆಸರ್, ಕೆಯುಡಿ ಹೇಳಿದರು.
Pavithra Gowda: ನಟಿಯಾಬೇಕೆನ್ನುವ ಕನಸು ಕಂಡಿದ್ದ ಪವಿತ್ರಾ ಗೌಡ ಲೈಫ್ ಹೇಗಿತ್ತು ಗೊತ್ತಾ..?
ಒಟ್ಟಾಗಿ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಭಾವನಾತ್ಮಕ ಸಂಬಂಧಗಳು ಕಳೆದುಕೊಳ್ಳುತ್ತಿವೆ ಎಂದು ಹಿರಿಯ ನಾಗರಿಕರ ಮೂಲಕ ಈ ಕಾರ್ಯಕ್ರಮ ಆಯೋಜಿಸುತ್ತಿಲ್ಲ ಆಯೋಜಿಸಲಾಗಿತ್ತು ಎಂದು ಪ್ರಚಾರ ಮಕಾಂದಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದ ಮುಖ್ಯಸ್ಥ ಡಾ. ಎಸ್ ಎಸ್ ಅದೋನಿ, ಸಮಾಜಶಾಸ್ತ್ರದ ಮುಖ್ಯಸ್ಥೆ ಸಮೀನಾ ನದಾಫ್, ಡಾ ಆಸ್ಮಾ ಬಳ್ಳಾರಿ, ಡಾ ಐ ಎ ಮುಲ್ಲಾ ಮತ್ತು ಶಿಕ್ಷಕ, ಶಿಕ್ಷಕೇತರ್ ಸಿಬ್ಬಂದಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧನ ಹೊಂದಿದ ಐಪಿಎಸ್ ಅಧಿಕಾರಿ ಹಾಗೂ ಉರ್ದು ಕವಿ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.*