ಕಲಬುರ್ಗಿ:- ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಬಾಗಿಲನ್ನು dcm ದಂಗಲ್ ಮುಂದೆ ಸರ್ಕಾರದ ಪತನಕ್ಕೂ ಕಾರಣವಾಗಬಹುದು ಅಂತ ಮಾಜಿ ಸಚಿವ ಸಿ ಟಿ ರವಿ ಹೇಳಿದ್ದಾರೆ..
ಎಐಸಿಸಿ ಬಗ್ಗೆ ಮಾತನಾಡ್ಲಿಕ್ಕೆ ನಾನು ಯಾರು!?.. ಸಚಿವ ತಿಮ್ಮಾಪುರ ಹಿಂಗೇಳಿದ್ಯಾಕೆ!?
ಕಲಬುರಗಿಯಲ್ಲಿಂದು ಮಾತನಾಡಿದ ರವಿ ರಾಜ್ಯದಲ್ಲಿ ಅಭಿವೃದ್ಧಿ ವೇಗ ಹೆಚ್ಚಿಸಲು ಹೆಚ್ಚುವರಿ ಡಿಸಿಎಂ ಅಲ್ಲ ಬದಲಾಗಿ ಡಿಸಿಎಂ ಡಿಕೆಶಿ ಸಿಎಂ ಕುರ್ಚಿಗೆ ಹೋಗದಂತೆ ಬ್ರೇಕ್ ಹಾಕಲು ಈ ಚರ್ಚೆ ಹುಟ್ಟು ಹಾಕಲಾಗಿದೆ ಅಂತ ಹೇಳಿದ್ರು.
ಹೀಗಾಗಿ ಸಂಖ್ಯಾಬಲದ ಪ್ರಶ್ನೆ ಬರಲ್ಲ ಬದಲಾಗಿ ವಿಶ್ವಾಸದ ಪ್ರಶ್ನೆ ಬರುತ್ತೆ ಅಂದ್ರು…