ಹುಬ್ಬಳ್ಳಿ: ಸಾಮಾಜಿಕ ಕಾರ್ಯಕರ್ತರಾದ ಡಾ. ರಮೇಶ ಮಹಾದೇವಪ್ಪನವರ ನೇತೃತ್ವದಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ ಅವರಿಗೆ ನೋಟ್ಸ್ ಬುಕ್ ಗಳನ್ನು ನೀಡಿ ಹುಟ್ಟು ಹಬ್ಬದ ಶುಭಾಶಯ ಕೋರಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಮೇನಕಾ ಪ್ರವೀಣ ಹುರಳಿ, ರಾಜು ಕಾಳೆ, ಕಲಂದರ ಮುಲ್ಲಾ, ಅಶೋಕ್ ವಾಲ್ಮೀಕಿ, ಮೇಘನಾ ಶಿಂದೆ, ಪೂಜಾ ಬೊಮ್ಮನಹಳ್ಳಿ, ಗಿರಿಜಾ ಹಿರೇಮಠ, ಸ್ನೇಹ ಜಾದವ, ಮೀನಾಕ್ಷಿ ಏರಿಮನಿ, ಶಿವರುದ್ರಪ್ಪ ಬಡಿಗೇರ, ಸೇರಿದಂತೆ ಇನ್ನೂ ಅನೇಕ ಗಣ್ಯತಿ ಗಣ್ಯರು ಉಪಸ್ಥಿತರಿದ್ದರು.