ಬಾಗಲಕೋಟ:– ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಗರದಲ್ಲಿ ಪ್ರಪ್ರಥಮ ಬಾರಿಗೆ. ಹನುಮಾನ ದೇವರ ಓಕುಳಿ ನಿಮಿತ್ಯವಾಗಿ ಹಾಗೂ ಏನ್ ಆರ್ ಡಿ ಗೆಳೆಯರ ಬಳಗದಿಂದ ಟಗರಿನ ಕಾಳಗ ಅದ್ದೂರಿಯಾಗಿ ನಡೆಯಿತು.
ತುಮಕೂರು: ವಿವಾಹಿತನೊಂದಿಗೆ ಕಾಲೇಜು ವಿದ್ಯಾರ್ಥಿನಿ ನಾಪತ್ತೆ; ಮಾವತ್ತೂರು ಕೆರೆಯಲ್ಲಿ ಇಬ್ಬರ ಶವ ಪತ್ತೆ..!
ಟಗರಿನ ಕಾಳಗದಲ್ಲಿ ರಾಜ್ಯಮಟ್ಟದ ಟಗರುಗಳು ಪಾಲ್ಗೊಂಡಿದವು. ಅದೇ ರೀತಿಯಾಗಿ ಈ ಕಾಳಗದಲ್ಲಿ. ಹಾಲು ಹಲ್ಲಿನ ಟಗರು ಎರಡು ಹಲ್ಲಿನ ಟಗರು ಮತ್ತು ನಾಲ್ಕು ಹಲ್ಲಿನ ಟಗರು ಈ ಕಾಳಗದಲ್ಲಿ ಪಾಲ್ಗೊಂಡಿದ್ದವು.
ಹಾಲು ಹಲ್ಲಿನ ಟಗರಿಗೆ ಪ್ರಥಮ ಬಹುಮಾನ ನೀಡಿದವರು.
ಶಿವಾನಂದ ರಾಮಪ್ಪ ದೊಡ್ಮನಿ . ದ್ವಿತೀಯ ಬಹುಮಾನ. ಅವಧೂತ ಬಡಿಗೇರ. ತೃತೀಯ ಬಹುಮಾನ. ಡೇಂಜರ್ ಗಿಡ್ಡ ಗ್ರೂಪ್ ( ವೆಂಕಟಪುರ್ )ಹಾಗೂ ಎರಡು ಹಲ್ಲಿನ ಟಗರಿನ ಕಾಳಗಕ್ಕೆ ಬಹುಮಾನ ನೀಡಿದವರು.ಪ್ರಥಮ ಬಹುಮಾನ. ಕೆಂಚಪ್ಪ ನಾಯಕ್ ದ್ವಿತೀಯ ಬಹುಮಾನ. ಬಲಭೀಮ ಅರೆನಾಡ. ತೃತೀಯ ಬಹುಮಾನ. ಆನಂದ ಕೋರೆ. ನಾಲ್ಕು ಹಲ್ಲಿನ ಟಗರಿನ ಕಾಳಗಕ್ಕೆ ಬಹುಮಾನ ನೀಡಿದವರು.
ಮಾರುತಿ ನಿಂಗಪ್ಪ ನಾಯಕ್. ದ್ವಿತೀಯ ಬಹುಮಾನ. ಸದಾಶಿವ್ ಪೂಜಾರಿ. ತೃತೀಯ ಬಹುಮಾನ. ಚಂದ್ರಶೇಖರ್ ನಾಯಕ್.ಅದೇ ರೀತಿಯಾಗಿ ಈ ಟಗರಿನ ಕಾಳಗಕ್ಕೆ. ತನು ಮನ ಧನ ಸಹಾಯದಿಂದ. ರಬಕವಿ ಊರಿನ ಮುಖಂಡರಾದ ಹಾಗೂ ಊರಿನ ಹಿತೈಶಿಯರಾದ. ನಾಯಕರ ಸಹಯೋಗದೊಂದಿಗೆ. ಈ ಟಗರಿನ ಕಾಳಗ ನಡೆದಿತ್ತು.
ಟಗರೀನ ಕಾಳಗದ ಅಧ್ಯಕ್ಷರಾದ. ಚಂದ್ರಪ್ಪ ರಾಮಪ್ಪ ದೊಡ್ಡಮನಿ. ಉಪಾಧ್ಯಕ್ಷರಾದ. ಅವಧೂತ. ದಸ್ತಗಿರ ಬಡಿಗೇರ. ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ರಬಕವಿ ನಗರದಲ್ಲಿ ಟಗರಿನ ಕಾಳಂಗ ನಡೆಯಿತು.
ಪ್ರಕಾಶ ಕುಂಬಾರ
ಬಾಗಲಕೋಟೆ