ಬೆಂಗಳೂರು;- ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯ ತನಿಖೆಯಲ್ಲಿ ಎ1 ಆಗಿರುವ ಪವಿತ್ರಗೌಡಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಗರ್ಭಿಣಿಯರು ಗರ್ಭಾಸ್ಥೆಯಲ್ಲಿ ಯೋಗ ಮಾಡಬಹುದೇ?.. ಇಲ್ಲಿದೆ ಡೀಟೈಲ್ಸ್..!
ಆದರೆ ಇದೀಗ ಪೊಲೀಸ್ರ ಮುಂದೆ ಸುಸ್ತು, ನಿಶಕ್ತಿ ಅಂತಾ ನಾಟಕ ಮಾಡಿದ್ಲಾ ಪವಿತ್ರಗೌಡ ಎಂಬ ಗುಮಾನಿ ಮೂಡಿದೆ. ಪೊಲೀಸ್ರ ವಿಚಾರಣೆ ವೇಳೆ ಪವಿತ್ರಗೌಡಳಿಂದ ಡ್ರಾಮಾ ಶಂಕೆ ವ್ಯಕ್ತವಾಗಿದೆ. ವಿಚಾರಣೆ ಸಮಯ ವ್ಯರ್ಥ ಮಾಡಲು ಪವಿತ್ರಗೌಡಳಿಂದ ಡ್ರಾಮ..? ಮಾಡಲಾಯ್ತ!? ಯಾವುದಕ್ಕೂ ಇರಲಿ ಅಂತಾ ಆಸ್ಪತ್ರೆಗೆ ಪೊಲೀಸರು ಕರೆದೊಯ್ದಿದ್ದಾರೆ. ಮಲ್ಲತ್ತಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಐವಿ ( ಡ್ರಿಪ್ಸ್ )ಹಾಕಿಸಲು ಪೊಲೀಸರು ಕರೆದೊಯ್ದಿದ್ದಾರೆ. ಡ್ರಿಪ್ಸ್ ಹಾಕಿಸಿ ವಾಪಸ್ ಕರೆತರಲು ಪೊಲೀಸ್ರು ಸಿದ್ಧತೆ ಮಾಡಿದ್ದಾರೆ.
ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಪವಿತ್ರಗೌಡಗೆ ಡ್ರಿಪ್ಸ್ ಹಾಕಿದ್ದಾರೆ.