ದರ್ಶನ್ & ಗ್ಯಾಂಗ್ ನಮ್ಮ ಶೆಡ್ ಗೆ ಬಂದಿದ್ದು ಗೊತ್ತಿಲ್ಲ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಪಟ್ಟಣಗೆರೆ ಜಯಣ್ಣ ಮಾತನಾಡಿದ್ದಾರೆ.
ಒಣದ್ರಾಕ್ಷಿ ನೀರು ಕುಡಿಯೋದ್ರಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಬೆನಿಫಿಟ್..!
ನಾನು ಶೆಡ್ನ ಬಾಡಿಗೆ ನೀಡಿದ್ದೇನೆ. ಅವರು ಹೋಗಿದ್ದು ನನಗೆ ಗೊತ್ತೇ ಇಲ್ಲ. ಕಿಶೋರ್ ಅವರು ಬಾಡಿಗೆದಾರ. ಕೀ ಅವನ ಬಳಿಯೇ ಇರುತ್ತದೆ. ನಮಗೂ ಅದಕ್ಕೂ ಸಂಬಂಧವಿಲ್ಲ. ವಿಚಾರಣೆ ವೇಳೆ ಪ್ರಾಪರ್ಟಿ ಬಗ್ಗೆ ಮಾತ್ರ ಕೇಳಿದರು’ ಎಂದಿದ್ದಾರೆ ಜಯಣ್ಣ.
ಇನ್ನೂ ಪಟ್ಟಣಗೆರೆ ಜಯಣ್ಣ ಒಡೆತನದ ಶೆಡ್ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ್ದರು. ಇದು ಶಾಕಿಂಗ್ ಎನಿಸಿದೆ. ದರ್ಶನ್ ಸೇರಿದಂತೆ 19 ಮಂದಿ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ